ಮಂಗಳೂರು ಕಸ್ತೂರ್ ಬಾ ಮೆಡಿಕಲ್ ಕಾಲೇಜು ಆಸ್ಪತ್ರೆಯ ಮೆಡಿಸಿನ್ ವಿಭಾಗ ನಿರ್ದೇಶಕರು – ಕ್ಲಿನಿಕಲ್ ರಿಸರ್ಚ್ ಹಾಗೂ ಪ್ರೊಫೆಸರ್ ಆಗಿರುವ ಡಾ. ಚಕ್ರಪಾಣಿ ಎಂ ಅವರು ಕೊರೊನಾ ಸೋಂಕು, ಅದರ ವೈವಿಧ್ಯ, ನಾವು ಯಾವ ರೀತಿ ಕಟ್ಟುನಿಟ್ಟು ವಹಿಸಬೇಕು, ತೆಗೆದುಕೊಳ್ಳಬೇಕಾದ ಮುಂಜಾಗರೂಕತಾ ಕ್ರಮ ಹಾಗೂ ಇಂದಿನ ಸನ್ನಿವೇಶದಲ್ಲಿ ನಮ್ಮ ನಡೆಗಳ ಕುರಿತು ನೀಡಿದ ಮಾಹಿತಿಯನ್ನು ದಕ್ಷಿಣ ಕನ್ನಡ ಜಿಲ್ಲಾಡಳಿತ ಪ್ರಕಟಿಸಿದೆ. ಈ ವಿಡಿಯೋದಲ್ಲಿ ಡಾ. ಚಕ್ರಪಾಣಿ ಅವರು ನೀಡುವ ಸಲಹೆ ಏನು? ಕೊನೇವರೆಗೂ ನೋಡಿರಿ.