ಜಾಹೀರಾತು
ಕಾಲ್ನಡಿಗೆಯಲ್ಲಿ ಮಂಗಳವಾರ ಮಧ್ಯರಾತ್ರಿ ಬೆಂಗಳೂರಿಗೆ ತೆರಳುತ್ತಿದ್ದ ಜಾರ್ಖಂಡ್ ಮೂಲದ ವಲಸೆ ಕಾರ್ಮಿಕರು ಯಾರು ಹೇಳಿದರೂ ಕೇಳದೆ ಮುಂದುವರಿಯುತ್ತಿದ್ದ ಸಂದರ್ಭ ಫರಂಗಿಪೇಟೆ, ತುಂಬೆಯಲ್ಲಿ ಸ್ಥಳೀಯರು ಹಣ್ಣುಹಂಪಲು, ಆಹಾರ ನೀರು ವಿತರಿಸುವ ಮೂಲಕ ನೆರವಾದರು.1000ರಿಂದ 1100ರಷ್ಟಿದ್ದ ಜಾರ್ಖಂಡ್ ವಲಸೆ ಕಾರ್ಮಿಕರ ಗುಂಪೊಂದು ಮಕ್ಕಳ ಸಹಿತ ಗಂಟು ಮೂಟೆಗಳನ್ನು ಹೊತ್ತು ಬಸವಳಿದ ಸಂದರ್ಭ ಸ್ಥಳೀಯ ಮುಖಂಡರಾದ ಹಾಶಿರ್ ಪೇರಿಮಾರ್, ಸಲೀಂ ಕುಂಪನಮಜಲು, ನಝೀರ್ ಹತ್ತನೇ ಮೈಲಿಗಲ್ಲು, ಇರ್ಫಾನ್ ತುಂಬೆ, ಝಹೂರ್, ಮೂಸಬ್ಬ ಅವರು ನೆರವಾದರು.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಕಾಲ್ನಡಿಗೆಯಲ್ಲಿ ಬರುತ್ತಿದ್ದ ಕಾರ್ಮಿಕರಿಗೆ ಫರಂಗಿಪೇಟೆ ಪರಿಸರದಲ್ಲಿ ಹಣ್ಣುಹಂಪಲು ವಿತರಣೆ"