ಲಾಕ್ ಡೌನ್ ನಿಂದಾಗಿ ಸರಿಸುಮಾರು ಎರಡು ತಿಂಗಳಿಂದ ದೇಶದೆಲ್ಲೆಡೆಯಂತೆ ಕರಾವಳಿಯಲ್ಲಿಯೂ ಓಡಾಟ ನಡೆಸುವ ಬಸ್ ಗಳು ರಸ್ತೆಗಿಳಿದಿಲ್ಲ. ಈ ಹಿನ್ನೆಲೆಯಲ್ಲಿ ಇವುಗಳನ್ನು ನಂಬಿ ಬದುಕು ಸಾಗಿಸುವ ಚಾಲಕ, ನಿರ್ವಾಹಕರು ಬೇರೆ ಕೆಲಸ ಮಾಡಲೂ ಆಗದೆ, ಲಾಕ್ ಡೌನ್ ತೆರವಿನ ನಿರೀಕ್ಷೆಯಲ್ಲಿದ್ದಾರೆ.
ಜಾಹೀರಾತು
ಬಹುತೇಕ ಬಸ್ ಮಾಲೀಕರು ದಿನಸಿ ಸಾಮಗ್ರಿಗಳು, ನೆರವು ಒದಗಿಸಿದ್ದರೂ ಭವಿಷ್ಯದಲ್ಲಿ ಕಟ್ಟುಪಾಡುಗಳೊಂದಿಗೆ ಬಸ್ ಓಡಾಟ ನಡೆಸುವ ಸಂದರ್ಭ ಉದ್ಯೋಗದ ಕುರಿತು ಅನಿಶ್ಚಿತ ಸನ್ನಿವೇಶದಲ್ಲಿ ಚಾಲಕ, ನಿರ್ವಾಹಕರಿದ್ದಾರೆ. ಈ ಬಗ್ಗೆ ಬಸ್ ಚಾಲಕ, ನಿರ್ವಾಹಕರ ಕಷ್ಟದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶಗಳು ಹರಿದಾಡುತ್ತಿದ್ದು, ಜನಪ್ರತಿನಿಧಿಗಳು ನೆರವಿಗೆ ನಿಲ್ಲಬೇಕು ಎಂದು ಒತ್ತಾಯಿಸಲಾಗುತ್ತಿದೆ.
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. --- ಹರೀಶ ಮಾಂಬಾಡಿ, ಸಂಪಾದಕ
NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.
Be the first to commenton "ಲಾಕ್ ಡೌನ್: ಖಾಸಗಿ ಬಸ್, ಚಾಲಕ, ನಿರ್ವಾಹಕರ ನೆರವಿಗೆ ಮನವಿ"
Be the first to comment on "ಲಾಕ್ ಡೌನ್: ಖಾಸಗಿ ಬಸ್, ಚಾಲಕ, ನಿರ್ವಾಹಕರ ನೆರವಿಗೆ ಮನವಿ"