ಲಾಕ್ ಡೌನ್ ಸಂದರ್ಭವನ್ನು ಸದುಪಯೋಗಪಡಿಸಿಕೊಂಡ ಬಂಟ್ವಾಳ ತಾಲೂಕಿನ ಶೃಂಗಗಿರಿ ಶ್ರೀ ಶಾರದಾಂಬಾ ಭಜನಾ ಮಂಡಳಿಯ ಸದಸ್ಯರು ಶ್ರಮದಾನದ ಮೂಲಕ ಬೋಳಂತೂರು ಗ್ರಾಮದ ಗುಂಡಿಮಜಲಿನ ತುಂಗಾ ಎಂಬವರ ಮನೆಯನ್ನು ದುರಸ್ತಿಗೊಳಿಸಿದರು. ನೋಣಯ್ಯ ಜಿ.ಎನ್. ಮತ್ತು ಚೆನ್ನಪ್ಪ ಪೂಜಾರಿ ಗುಂಡಿಮಜಲು ಮುಂದಾಳತ್ವ ವಹಿಸಿದ್ದರು. ನವೀನ್ ಕುಮಾರ್ ಕೊಕ್ಕಪುಣಿ, ರಮೇಶ್ ಗುಂಡಿಮಜಲು ಹಾಗೂ ಹಲವರು ಈ ಸಂದರ್ಭ ಸಹಕರಿಸಿದರು.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಲಾಕ್ ಡೌನ್ ಸದುಪಯೋಗ: ಮನೆ ದುರಸ್ತಿ ನಡೆಸಿದ ಯುವಕರ ತಂಡ"