ಕೊರೊನಾ ನಿಯಂತ್ರಣಕ್ಕೆ ಜನರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲು ಈಗಾಗಲೇ ತಾಲೂಕಾಡಳಿತ ಕ್ರಮ ಕೈಗೊಳ್ಳುತ್ತಿದ್ದು, ನಾವು ಲಕ್ಷ್ಮಣರೇಖೆ ಹಾಕಿಕೊಂಡರಷ್ಟೇ ಹಿಮ್ಮೆಟ್ಟಿಸಲು ಸಾಧ್ಯ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಹೇಳಿದರು.
ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮನೆಯಒಳಗೆಇರುವಂತಹಸಂದರ್ಭದಲ್ಲಿಮನಸ್ಸಿಗೆಕೆಲಸಕೊಡುವಂತಹವಿಚಾರಧಾರೆಗಳಲ್ಲಿತೊಡಗಿಸಿ, ಮನೆಮಂದಿಯೊಂದಿಗೆಸಂತಸದಿಂದಕಾಲಕಳೆಯುವಂತೆಸೂಚಿಸಿದರು. ಕೊರೊನಾ ನಿಯಂತ್ರಣಕ್ಕೆತಾಲೂಕಿನಾದ್ಯಂತಜಾಗೃತಿಕಾರ್ಯಕ್ರಮಗಳನ್ನುನಡೆಸುತ್ತಿದ್ದೇವೆ , ಆರೋಗ್ಯಇಲಾಖೆಯ 345 ಕಾರ್ಯಕರ್ತೆಯರುಸುಮಾರು 6000 ಮನೆಭೇಟಿಯಮೂಲಕ 65896 ಜನರನ್ನುಭೇಟಿಮಾಡಿಜಾಗೃತಿಮೂಡಿಸಿದ್ದಾರೆಎಂದರು. ಮಾರ್ಚ್ 31ರಂದುಬೆಳಗ್ಗೆಆರರಿಂದ 3 ಗಂಟೆಯವರೆಗೆಜಿಲ್ಲಾಡಳಿತದಿನಸಿಅಂಗಡಿಗಳತೆರೆಯುವಿಕೆಗೆಅವಕಾಶವನ್ನುನೀಡಿದ್ದುಈಸಂದರ್ಭದಲ್ಲಿಎಲ್ಲನಾಗರಿಕರುಸಂಯಮದಿಂದವರ್ತಿಸಿಸಾಮಾಜಿಕಅಂತರವನ್ನುಕೊಳ್ಳುವುದರಮೂಲಕಕೊರೋನವೈರಸ್ಹರಡದಂತೆಜಿಲ್ಲಾಡಳಿತದಜೊತೆಸಹಕರಿಸುವಂತೆಅವರುಮನವಿಮಾಡಿದರು.
ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.
Be the first to commenton "ನಾವು ಲಕ್ಷ್ಮಣರೇಖೆ ಹಾಕಿಕೊಂಡರೆ, ಕೊರೊನಾ ಹಿಮ್ಮೆಟ್ಟಿಸಲು ಸಾಧ್ಯ: ಶಾಸಕ ರಾಜೇಶ್ ನಾಯ್ಕ್"
Be the first to comment on "ನಾವು ಲಕ್ಷ್ಮಣರೇಖೆ ಹಾಕಿಕೊಂಡರೆ, ಕೊರೊನಾ ಹಿಮ್ಮೆಟ್ಟಿಸಲು ಸಾಧ್ಯ: ಶಾಸಕ ರಾಜೇಶ್ ನಾಯ್ಕ್"