ಕೊರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಸರಕಾರ ನೀಡಿದ ಆದೇಶದ ಹಿನ್ನೆಲೆಯಲ್ಲಿ ಮಾ.20ರಂದು
ಬಿ.ಸಿ.ರೋಡಿನ ಹೊಟೇಲ್ ರಂಗೋಲಿಯ ಹೊರಾಂಗಣದಲ್ಲಿ ನಡೆಸಲು ಉದ್ದೇಶಿಸಿದ್ದ ಯಕ್ಷ ಮಿತ್ರರು ಕೈಕಂಬ, ಬಿ.ಸಿ.ರೋಡ್ ಇದರ 12ನೇ ವರ್ಷದ ಕಲಾಕಾಣಿಕೆ “ಶ್ರೀ ಕೃಷ್ಣ ತುಲಾಭಾರ-ಶೂರ್ಪನಖಾ ವಿವಾಹ ಅಹಿರಾವಣ-ಮಹಿರಾವಣ” ಎಂಬ ಪುರಾಣಿಕ ಕಥಾಭಾಗ ಯಕ್ಷಗಾನ ಬಯಲಾಟವನ್ನು ಮುಂದೂಡಲಾಗಿದೆ.
ಈ ಸಂದರ್ಭ ಹಿರಿಯ ಕಲಾವಿದ ಪೆರ್ಲ ಜಗನ್ನಾಥ ಶೆಟ್ಟಿ ಅವರ ಸನ್ಮಾನ ವೂ ನಿಗದಿಯಾಗಿತ್ತು.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಯಕ್ಷಗಾನ ಮುಂದಕ್ಕೆ"