ಈಶಸೇವೆ ಹಾಗೂ ದೇಶಸೇವೆ ಇವೆರಡರ ಸಮನ್ವಯಕಾರರಾಗಿ ಪೇಜಾವರ ಶ್ರೀ ವಿಶ್ವೇಶ ತೀರ್ಥರು ನಮಗೆ ಬಹಳ ಮುಖ್ಯರಾಗುತ್ತಾರೆ ಎಂದು ಪ್ರೊ. ರಾಜಮಣಿ ರಾಮಕುಂಜ ಹೇಳಿದರು.
ಜಾಹೀರಾತು
ಬಂಟ್ವಾಳ ತಾಲೂಕು ತುಳು ಶಿವಳ್ಳಿ ಸಂಗಮ ಹಾಗೂ ತುಳು ಶಿವಳ್ಳಿ ಸೇವಾ ಟ್ರಸ್ಟ್ ಆಶ್ರಯದಲ್ಲಿ ನಡೆದ ವಿಶ್ವೇಶ ತೀರ್ಥರಿಗೆ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.ಮಾನವ ಬದುಕಿನ ಸಾರ್ಥಕ್ಯ ಆತ ಮಾಡಿದ ಕೆಲಸಕಾರ್ಯಗಳನ್ನು ಅವನ ನಂತರವೂ ನೆನಪಿಸಿಕೊಳ್ಳುವುದರಲ್ಲಿದೆ ಪೇಜಾವರರು ಈ ಮಾತಿಗೆ ಸಾಕ್ಷೀಭೂತರಾಗಿ ನಿಲ್ಲುತ್ತಾರೆ ಎಂದರು. ಟ್ರಸ್ಟಿನ ಗೌರವಾಧ್ಯಕ್ಷ ಕಾರಿಂಜ ಲಕ್ಷ್ಮೀನಾರಾಯಣ ಆಚಾರ್ಯ, ಕಾರ್ಯದರ್ಶಿ ಸುಜಾತಾ ರವಿಶಂಕರ್ ಹಾಗೂ ಡಾ. ಬಾಲಕೃಷ್ಣ ಕಲ್ಲೂರಾಯ ಅವರು ಪೇಜಾವರರ ಕುರಿತ ತಮ್ಮ ಅನುಭವಗಳನ್ನು ಹಂಚಿಕೊಂಡರು.
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. --- ಹರೀಶ ಮಾಂಬಾಡಿ, ಸಂಪಾದಕ
NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.
Be the first to commenton "ಬಂಟ್ವಾಳ ತುಳುಶಿವಳ್ಳಿ ಸಂಗಮದಿಂದ ನುಡಿನಮನ"
Be the first to comment on "ಬಂಟ್ವಾಳ ತುಳುಶಿವಳ್ಳಿ ಸಂಗಮದಿಂದ ನುಡಿನಮನ"