ಸೌಗಂಧಿಕಾದಲ್ಲಿ ಬಣ್ಣಗಳ ’ಪಯಣ’

ಡಿ.25ರಿಂದ 31, ಸ್ಥಳ: ಸೌಗಂಧಿಕಾ, ಪರ್ಪುಂಜ, ಆರ್ಯಾಪು ಪುತ್ತೂರು

ಜಾಹೀರಾತು

ಪುತ್ತೂರು ತಾಲೂಕಿನ ಆರ್ಯಾಪು ಸಮೀಪದ ಪರ್ಪುಂಜದಲ್ಲಿ ಕಳೆದ ವರ್ಷದಂತೆ ವರ್ಷವೂಕೂಡಾರಾಷ್ಟ್ರಮಟ್ಟದಚಿತ್ರಕಲಾ ಪ್ರದರ್ಶನಪಯಣಡಿಸೆಂಬರ್ 25ರಿಂದ 31 ರವರೆಗೆ ನಡೆಯಲಿದೆ. ಪರ್ಪುಂಜದಸೌಗಂಧಿಕಾದಲ್ಲಿ ಪ್ರದರ್ಶನವನ್ನು ಪ್ರತಿದಿನ ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ಹಮ್ಮಿಕೊಳ್ಳಲಾಗಿದೆ.

ದೇಶದಖ್ಯಾತಕಲಾವಿದರಚಿತ್ರಕಲೆ ಹಾಗೂ ಕೊಲಾಜ್ಗಳ ಸಮೂಹ ಪ್ರದರ್ಶನ ವೀಕ್ಷಣೆಗೆಕಲಾಸಕ್ತರಿಗೆ ಮುಕ್ತ ಅವಕಾಶವಿದೆ. ಕಾರ್ಯಕ್ರಮಕ್ಕೆತಾವು ಆಗಮಿಸಬೇಕಾಗಿ ಆತ್ಮೀಯವಾಗಿಕೋರುತ್ತೇವೆ.

ಕೃತಿ ಪ್ರದರ್ಶಿಸಲಿರುವ ಪ್ರಮುಖಕಲಾವಿದರು:ಅದಿತಿರಾಮನ್, ಭುವನೇಶ್ಗೌಡ, ದೇವಿದಾಸ್ಎಚ್. ಅಗಸೆ, ಗಿರಿಧರಖಾಸನೀಸ್, ಮಹೇಶ್ ಬಾಳಿಗ, ಮೋಹನ ಸೋನ, ಓಬಯ್ಯ, ಪ್ರದೀಪ್ಕುಮಾರ್ಡಿ.ಎಂ, ರಿಯಾಸ್ ಸಮಾಧsನ್, ರೂಮಿ ಸಮಾಧನ್, ಸಬಿನ್ ದಾಸ್, ಸುಜಿತ್ಎಸ್.ಎನ್. ಸುಜೀಶ್ಓಂಚೆರ್ರಿ, ಸುಸ್ಮಿತಾ ಚೌಧರಿ, ವಾಮನ ಪೈ.

ಹೆಚ್ಚಿನ ಮಾಹಿತಿಗೆ ಸಂಘಟಕರಾದ ಓಬಯ್ಯ ಮೊ. 9980882673, ಚಂದ್ರಸೌಗಂಧಿಕಾಮೊ. 9448012066 ಅವರನ್ನು ಸಂಪರ್ಕಿಸಬಹುದು.

ಜಾಹೀರಾತು

About the Author

Harish Mambady
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Be the first to comment on "ಸೌಗಂಧಿಕಾದಲ್ಲಿ ಬಣ್ಣಗಳ ’ಪಯಣ’"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*