ಬಂಟ್ವಾಳ: ಜೋಪಡಿಯೊಂದರ ನಿವಾಸಿಯೊಬ್ಬರು ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದ ಹಿತ್ತಲುಗುಡ್ಡೆ ಎಂಬಲ್ಲಿ ಬುಧವಾರ ನಡೆದಿದೆ.
ರಾ.ಹೆ. ಪಕ್ಕದಲ್ಲಿರುವ ಹಿತ್ತಲುಗುಡ್ಡೆ ಎಂಬಲ್ಲಿ ಜೋಪಡಿ ಮಾಡಿಕೊಂಡು ವಾಸಿಸುತ್ತಿದ್ದ ಬಸವರಾಜ್ (70) ಮೃತಪಟ್ಟವರು. ಬುಧವಾರ ಬೆಳಗ್ಗೆ ಅವರ ಪತ್ನಿ ಎಬ್ಬಿಸಿದಾಗ ಎಚ್ಚರವಾಗಿಯೇ ಇದ್ದವರು, ದಮ್ಮು ಕಟ್ಟಿದಂತಾಗುತ್ತದೆ ಎಂದು ಮಲಗಿದ್ದರು. ಸುಮಾರು 9 ಗಂಟೆ ವೇಳೆ ನೋಡಿದಾಗ ಮೃತಪಟ್ಟಿರುವುದು ಕಂಡುಬಂದಿದ್ದು, ಬಂಟ್ವಾಳ ನಗರ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಮಲಗಿದ್ದ ವ್ಯಕ್ತಿ ಸಾವು"