ಸಾರ್ವಜನಿಕರ ದಿನಬಳಕೆಯ ಮಾರ್ಗದಲ್ಲಿ ರಾತ್ರಿ ವೇಳೆ ವಿದ್ಯುದ್ದೀಪ ಉರಿಯಬೇಕಾದದ್ದು ಅಗತ್ಯ ಸೇವೆಗಳಲ್ಲಿ ಪ್ರಮುಖವಾದದ್ದು. ಇಲ್ಲಿ ಎರಡು ಉದ್ದೇಶಗಳು ಈಡೇರುತ್ತವೆ. ಮೊದಲನೆಯದ್ದು, ನಡೆದುಕೊಂಡು ಹೋಗುವವರಿಗೆ ಸರಿಯಾದ ಬೆಳಕು, ಇನ್ನೊಂದು ಕತ್ತಲಲ್ಲಿ ಅಕ್ರಮ ಎಸಗುವವರಿಗೆ ಕಡಿವಾಣ. ಆದರೆ ಬಂಟ್ವಾಳ ತಾಲೂಕಿನ ಕರೋಪಾಡಿಯ ಮಿತ್ತನಡ್ಕದಲ್ಲಿ ಕಳೆದ ಮೂರು ತಿಂಗಳಿಂದ ಹೈಮಾಸ್ಟ್ ದೀಪ ಉರಿಯದೇ ಇರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.
ಜಾಹೀರಾತು
ಇದನ್ನುಸರಿಪಡಿಸಲುಹಲವಾರುಬಾರಿಮೌಖಿಕವಾಗಿಸಂಬಂಧಪಟ್ಟಪಂಚಾಯತ್ಅಧಿಕಾರಿಗಳಿಗೆತಿಳಿಸಲಾಗಿದೆ. ಕಳೆದಗ್ರಾಮಸಭೆಯಲ್ಲಿಪ್ರಸ್ತಾಪಿಸಲಾಗಿದೆ. ಕರೋಪಾಡಿಪಂಚಾಯತ್ಪಿಡಿಒಸಹಿತ ಸಂಬಂಧಪಟ್ಟವರು ಈ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. --- ಹರೀಶ ಮಾಂಬಾಡಿ, ಸಂಪಾದಕ
NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.
Be the first to commenton "ಮಿತ್ತನಡ್ಕದಲ್ಲಿ ಹೈಮಾಸ್ಟ್ ದೀಪ ಉರಿಯುವುದು ಯಾವಾಗ?"
Be the first to comment on "ಮಿತ್ತನಡ್ಕದಲ್ಲಿ ಹೈಮಾಸ್ಟ್ ದೀಪ ಉರಿಯುವುದು ಯಾವಾಗ?"