ಬಂಟ್ವಾಳ ವಲಯ ಛಾಯಾಗ್ರಾಹಕರ ಸಂಘದ ಕನ್ಯಾನ ಉಪವಲಯದ ನೇತೃತ್ವದಲ್ಲಿ ಕನ್ಯಾನ ಭಾರತ ಸೇವಾಶ್ರಮದ ಮಕ್ಕಳು ಮತ್ತು ಹಿರಿಯರಿಗೆ ಆಟೋಟ ಸ್ಪರ್ಧೆಯನ್ನು ರವಿವಾರ ಆಯೋಜಿಸಲಾಗಿತ್ತು. ವಲಯದ ಸದಸ್ಯೆ ಸಿದ್ದಕಟ್ಟೆಯ ಮಂದಾರತಿ ಶೆಟ್ಟಿ ಅವರ ಮಗನ ಹುಟ್ಟುಹಬ್ಬದ ಪ್ರಯುಕ್ತ ಆ ದಿನದ ಸಹ ಭೋಜನವನ್ನು ನೀಡಲಾಯಿತು.
ಜಾಹೀರಾತು
ಜಿಲ್ಲಾಧ್ಯಕ್ಷ ವಿಲ್ಸನ್ ಗೊನ್ಸಾಲ್ವಿಸ್, ಕನ್ಯಾನ ಆಶ್ರಮದ ಕಾರ್ಯದರ್ಶಿ ಎಸ್.ಈಶ್ವರ ಭಟ್, ಡಾ. ಶ್ರೀಧರ್ ಶೆಟ್ಟಿ ಸಿದ್ದಕಟ್ಟೆ , ವಲಯಾಧ್ಯಕ್ಷ ಹರೀಶ್ ಮಾಣಿ, ಗೌರವಾಧ್ಯಕ್ಷ ಸುಕುಮಾರ್ ಬಂಟ್ವಾಳ, ವಲಯ ಸಮಿತಿ ಸದಸ್ಯ ವಿ.ಕುಮಾರಸ್ವಾಮಿ ಕನ್ಯಾನ ಹಾಗೂ ವಲಯದ ಸದಸ್ಯರು ಭಾಗವಹಿಸಿದ್ದರು.
ದಯಾನಂದ್ ಬಂಟ್ವಾಳ ಸ್ವಾಗತಿಸಿ, ರಾಜೇಂದ್ರ ಬಿ.ಸಿ.ರೋಡ್ ವಂದಿಸಿದರು. ಆನಂದ್ ನಿರಾರಿ ಕಾರ್ಯಕ್ರಮ ನಿರೂಪಿಸಿದರು.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಕನ್ಯಾನ ಭಾರತ ಸೇವಾಶ್ರಮದಲ್ಲಿ ಛಾಯಾಗ್ರಾಹಕರ ಸಂಘದಿಂದ ಸ್ಪರ್ಧೆ"