ಬಂಟ್ವಾಳ ವಲಯ ಛಾಯಾಗ್ರಾಹಕರ ಸಂಘದ ಕನ್ಯಾನ ಉಪವಲಯದ ನೇತೃತ್ವದಲ್ಲಿ ಕನ್ಯಾನ ಭಾರತ ಸೇವಾಶ್ರಮದ ಮಕ್ಕಳು ಮತ್ತು ಹಿರಿಯರಿಗೆ ಆಟೋಟ ಸ್ಪರ್ಧೆಯನ್ನು ರವಿವಾರ ಆಯೋಜಿಸಲಾಗಿತ್ತು. ವಲಯದ ಸದಸ್ಯೆ ಸಿದ್ದಕಟ್ಟೆಯ ಮಂದಾರತಿ ಶೆಟ್ಟಿ ಅವರ ಮಗನ ಹುಟ್ಟುಹಬ್ಬದ ಪ್ರಯುಕ್ತ ಆ ದಿನದ ಸಹ ಭೋಜನವನ್ನು ನೀಡಲಾಯಿತು.
ಜಾಹೀರಾತು
ಜಿಲ್ಲಾಧ್ಯಕ್ಷ ವಿಲ್ಸನ್ ಗೊನ್ಸಾಲ್ವಿಸ್, ಕನ್ಯಾನ ಆಶ್ರಮದ ಕಾರ್ಯದರ್ಶಿ ಎಸ್.ಈಶ್ವರ ಭಟ್, ಡಾ. ಶ್ರೀಧರ್ ಶೆಟ್ಟಿ ಸಿದ್ದಕಟ್ಟೆ , ವಲಯಾಧ್ಯಕ್ಷ ಹರೀಶ್ ಮಾಣಿ, ಗೌರವಾಧ್ಯಕ್ಷ ಸುಕುಮಾರ್ ಬಂಟ್ವಾಳ, ವಲಯ ಸಮಿತಿ ಸದಸ್ಯ ವಿ.ಕುಮಾರಸ್ವಾಮಿ ಕನ್ಯಾನ ಹಾಗೂ ವಲಯದ ಸದಸ್ಯರು ಭಾಗವಹಿಸಿದ್ದರು.
ದಯಾನಂದ್ ಬಂಟ್ವಾಳ ಸ್ವಾಗತಿಸಿ, ರಾಜೇಂದ್ರ ಬಿ.ಸಿ.ರೋಡ್ ವಂದಿಸಿದರು. ಆನಂದ್ ನಿರಾರಿ ಕಾರ್ಯಕ್ರಮ ನಿರೂಪಿಸಿದರು.
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. --- ಹರೀಶ ಮಾಂಬಾಡಿ, ಸಂಪಾದಕ
NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.
Be the first to commenton "ಕನ್ಯಾನ ಭಾರತ ಸೇವಾಶ್ರಮದಲ್ಲಿ ಛಾಯಾಗ್ರಾಹಕರ ಸಂಘದಿಂದ ಸ್ಪರ್ಧೆ"
Be the first to comment on "ಕನ್ಯಾನ ಭಾರತ ಸೇವಾಶ್ರಮದಲ್ಲಿ ಛಾಯಾಗ್ರಾಹಕರ ಸಂಘದಿಂದ ಸ್ಪರ್ಧೆ"