ಪಾಣೆಮಂಗಳೂರು ನಿವಾಸಿ ಎನ್. ಚಂದ್ರಶೇಖರ ಕುಡ್ವ (41) ಜು.13ರಂದು ಹೃದಯಾಘಾತದಿಂದ ನಿಧನ ಹೊಂದಿದರು. ಇವರು ಎನ್.ಕೆ.ಜಿ. ಕುಡ್ವ ಮತ್ತು ಪಿ.ವಿ.ಶೆಣೈ ಪಾಲುದಾರರಾಗಿದ್ದು, ಉತ್ತಮ ಕ್ರಿಕೆಟ್ ಆಟಗಾರರೂ ಆಗಿದ್ದರು.
ಜಾಹೀರಾತು
ಎಸ್.ವಿ.ಎಸ್. ಪಾಣೆಮಂಗಳೂರು ತಂಡದ ಕಪ್ತಾನರಾಗಿದ್ದು ಹಲವು ಜಿ.ಎಸ್.ಬಿ. ಕ್ರಿಕೆಟ್ ಕೂಟಗಳಲ್ಲಿ ಭಾಗವಹಿಸಿದ್ದರು. ಇವರು ತಾಯಿ, ಪತ್ನಿ, ಪುತ್ರ ಮತ್ತು ಅಪಾರ ಬಂಧುಗಳು, ಅಭಿಮಾನಿಗಳನ್ನು ಅಗಲಿದ್ದಾರೆ.
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಚಂದ್ರಶೇಖರ ಕುಡ್ವ ನಿಧನ"