ಪ್ರಖ್ಯಾತ ಪ್ರಸೂತಿ ತಜ್ಞೆ ಉಡುಪಿಯ ಡಾ. ಸಾವಿತ್ರಿ ದೈತೋಟ ಬರೆದಿರುವ ಪ್ರಕೃತಿ ಸಹಜ ಮಹಿಳೆ – ಒಂದು ವೈದ್ಯಕೀಯ ವಿಶ್ಲೇಷಣೆ ಎಂಬ ಪುಸ್ತಕವನ್ನು ಧರ್ಮಸ್ಥಳದಲ್ಲಿ ರಾಜರ್ಷಿ ಡಾ. ಡಿ ವೀರೇಂದ್ರ ಹೆಗ್ಗಡೆ ಬಿಡುಗಡೆಗೊಳಿಸಿದರು.
ಜಾಹೀರಾತು
ಮಹಿಳಾ ಜೀವನದ ವಿವಿಧ ಹಂತಗಳಲ್ಲಿ ಉಂಟಾಗುವ ಸಾಮಾನ್ಯ ತೊಂದರೆಗಳ ಬಗ್ಗೆ ಅರಿವು ಹಾಗೂ ಅವುಗಳನ್ನು ವೈಜ್ಞಾನಿಕವಾಗಿ ವಿಶ್ಲೇಷಿಸಿ ತಮ್ಮ ವೃತ್ತಿಜೀವನದಲ್ಲಿ ತಾವು ನೀಡಿದ ಶುಶ್ರೂಷೆಗಳ ಬಗ್ಗೆ ವಿವರವಾಗಿ ಸಾಮಾನ್ಯರಿಗೂ ಮನದಟ್ಟಾಗುವಂತೆ ಡಾ. ಸಾವಿತ್ರಿ ದೈತೋಟ ಅವರು ಈ ಪುಸ್ತಕದಲ್ಲಿ ವಿವರಣೆ ನೀಡಿದ್ದಾರೆ. ಸ್ತ್ರೀಯರು ತಮ್ಮನ್ನು ಕಾಡುತ್ತಿರುವ ಹಲವಾರು ಸಮಸ್ಯೆಗಳಿಗೆ ಪರಿಹಾರವನ್ನು ಈ ಪುಸ್ತಕದಿಂದ ಪಡೆದುಕೊಳ್ಳಬಹುದಾಗಿದೆ. ಈ ಸಂದರ್ಭ ಹಿರಿಯ ಇಂದ್ರಜಾಲ ಕಲಾವಿದ ಶಂಕರ ಭಟ್ (ಪ್ರೊ. ಶಂಕರ್) ಮೊದಲಾದವರು ಉಪಸ್ಥಿತರಿದ್ದರು.
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. --- ಹರೀಶ ಮಾಂಬಾಡಿ, ಸಂಪಾದಕ
NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.
Be the first to commenton "ಹಿರಿಯ ಪ್ರಸೂತಿತಜ್ಞೆ ಡಾ. ಸಾವಿತ್ರಿ ದೈತೋಟ ಅವರ ಪುಸ್ತಕ ಬಿಡುಗಡೆ"
Be the first to comment on "ಹಿರಿಯ ಪ್ರಸೂತಿತಜ್ಞೆ ಡಾ. ಸಾವಿತ್ರಿ ದೈತೋಟ ಅವರ ಪುಸ್ತಕ ಬಿಡುಗಡೆ"