ಬಂಟ್ವಾಳ

ತುಡರ್ ಟ್ರಸ್ಟ್ ನಿಂದ ಧನಸಹಾಯ

ತುಡರ್ ಚಾರಿಟೇಬಲ್ ಟ್ರಸ್ಟ್ ನ 16 ನೇ ಯೋಜನೆಯನ್ವಯ ಎಲುಬಿನ ಕ್ಯಾನ್ಸರ್ ನಿಂದ ಬಳಲುತ್ತಿರುವ ನಿಶ್ಮಿತಾ ಶಸ್ತ್ರ ಚಿಕೆತ್ಸೆಗಾಗಿ ಅವರ ತಂದೆಯವರಿಗೆ ಧನಸಹಾಯ ನೀಡಲಾಯಿತು.

ಜಾಹೀರಾತು

ಟ್ರಸ್ಟ್ ನ ಗೌರವ ಅಧ್ಯಕ್ಷ ದಯಾನಂದ ಶೆಟ್ಟಿ, ಎಲ್ ಐ ಸಿ ಮ್ಯಾನೇಜರ್ ಶಂಕರ್ ಶೆಟ್ಟಿ, ಕುಂಬಾರ ಯುವ ವೇದಿಕೆಯ ಅಧ್ಯಕ್ಷ  ಸುಕುಮಾರ್ ಬಂಟ್ವಾಳ್ ಮೂಲಕ ಚೆಕ್ ಅನ್ನು ಸಾಲೆ ವಿಶ್ವನಾಥ ಮಹಾಗಣಪತಿ ದೇವಸ್ಥಾನ ಉಳಾಯಿಬೆಟ್ಟುವಿನಲ್ಲಿ ಹಸ್ತಾಂತರಿಸಲಾಯಿತು. ಸಂಚಾಲಕರಾದ ಜಯರಾಜ್ ಎಸ್ ಬಂಗೇರ, ಅಧ್ಯಕ್ಷೆ ಅನಿತಾ ಪಿ, ಕಾರ್ಯದರ್ಶಿ ಲೋಲಾಕ್ಷ ನೆತ್ರಕೆರೆ , ಸದಸ್ಯರಾದ ಪ್ರಸನ್ನ ಎಚ್, ಧನ್ಯರಾಜ್, ಲೋಹಿತ್ , ಅಶೋಕ್ ಉಪಸ್ಥಿತರಿದ್ದರು.

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ