ಬಂಟ್ವಾಳ ಪುರಸಭಾ ವ್ಯಾಪ್ತಿಯ ವಾರ್ಡ್ ನಂ.25ರ ಗುಡ್ಡೆಅಂಗಡಿ ಸಮೀಪದ ಒಳರಸ್ತೆಯೊಂದರಲ್ಲಿ ಶ್ರಮದಾನ ಮಾಡುವ ಮೂಲಕ ಯುವ ಜೆಡಿಎಸ್ ಕಾರ್ಯಕರ್ತರು ಚರಂಡಿ ದುರಸ್ತಿ ಕಾರ್ಯ ನೆರವೇರಿಸಿ ಸಂಚಾರ ಮುಕ್ತಗೊಳಿಸಿದರು. ಈ ಸಂದರ್ಭ ಯುವ ಜೆ.ಡಿ.ಎಸ್. ಮುಖಂಡರಾದ ಅಮಾನುಲ್ಲಾ,ಸವಾನ್, ಫಾರೂಕ್ ಭಾಷ, ಶಾಕಿರ್,ಫಾರೂಕ್ ಹಾಗೂ ಇತರರು ಭಾಗವಹಿಸಿದ್ದರು.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಯುವ ಜೆಡಿಎಸ್ ನಿಂದ ಶ್ರಮದಾನ ಮೂಲಕ ರಸ್ತೆ ಸಂಚಾರಮುಕ್ತ"