ಬಂಟ್ವಾಳ ತುಡರ್ ಚಾರಿಟೇಬಲ್ ಟ್ರಸ್ಟ್ – ಭರವಸೆಯ ಬೆಳಕು ತಂಡದಿಂದ 14ನೇ ಯೋಜನೆ ಅಂಗವಾಗಿ ಕೊಟ್ಟಾರ ನಿವಾಸಿ ಅಫಘಾತದಲ್ಲಿ ತನ್ನ ಕಾಲನ್ನು ಕಳೆದುಕೊಂಡು ಬಡತನದಲ್ಲಿರುವ ರೋಹಿತಾಶ್ವ ಕುಲಾಲ್ ಜೀವನ ನಿರ್ವಹಣೆಗೆ 20 ಸಾವಿರ ರೂಗಳನ್ನು ಅಶೋಕ್ ನೆತ್ತರಕೆರೆ ಮತ್ತು ಧನ್ ರಾಜ್ ನೆತ್ತರಕೆರೆ ಹಾಗೂ ಟ್ರಸ್ಟ್ ನ ಸದಸ್ಯರ ಉಪಸ್ಥಿತಿಯಲ್ಲಿ ಕದ್ರಿ ದೇವಸ್ಠಾನದ ವಠಾರದಲ್ಲಿ ಹಸ್ತಾಂತರಿಸಲಾಯಿತು.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ತುಡರ್ ಟ್ರಸ್ಟ್ ನಿಂದ ನೆರವು"