ಜಿಲ್ಲಾ ಸುದ್ದಿ

ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ

www.bantwalnews.com

2017ರ ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ನೀಡುವ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿಯನ್ನು ಜಿಲ್ಲಾಡಳಿತ ಪ್ರಕಟಿಸಿದ್ದುಆಯ್ಕೆಯಾದ ವ್ಯಕ್ತಿಗಳು ಮತ್ತು ಸಂಘಸಂಸ್ಥೆಗಳ ವಿವರ ಇಂತಿವೆ;

ಜಾಹೀರಾತು

 

ಡಾ. ನಂದಕಿಶೋರ್.ಬಿವೈದ್ಯಕೀಯ

ವೈ.ಕೃಷ್ಣ ಸಾಲಿಯಾನ್, ಏಳಿಂಜೆಕೃಷಿ

ಜಾಹೀರಾತು

ಕೇಶವ ಕುಂದರ್ಪತ್ರಿಕೋದ್ಯಮ

ಬೆಂಗ್ರೆ ವಿಜಯ ಸುವರ್ಣಕಬಡ್ಡಿ(ಕ್ರೀಡೆ)

ಕೋಟಿಪರವ ಮಾಡಾವುಭೂತಾರಾಧನೆ

ಜಾಹೀರಾತು

ಶ್ರೀಧರ ಹೊಳ್ಳಕೊಟ್ಟಾರನೃತ್ಯ

ಕಲಾಯಿ ಈಶ್ವರ ಪೂಜಾರಿ, – ನಾಟಿ ವೈದ್ಯ

ಕೆ.ಆರ್.ನಾಥ್, ಕೊಂಚಾಡಿಸಮಾಜಸೇವೆ

ಜಾಹೀರಾತು

ದೇವಿಪ್ರಸಾದ್, ಬೆಳ್ತಂಗಡಿಸಂಪಾದಕ(ಬರಹಗಾರರು) ಸಣ್ಣ ಪತ್ರಿಕೆ

ಕೆ. ದೇವದಾಸ್ ಭಂಡಾರಿ, ದೊಂಬಡ್ಡೆಗುತ್ತುಸಮಾಜ ಸೇವೆ

ಎಸ್.ಎಂ. ರಶೀದ್, ಮಂಗಳೂರುಶಿಕ್ಷಣ

ಜಾಹೀರಾತು

ಭಾಸ್ಕರ್ ರೈ ಕುಕ್ಕುವಳ್ಳಿಯಕ್ಷಗಾನ

ರಾಮಕೃಷ್ಣ ಕುದ್ರೋಳಿದೇಹದಾರ್ಢ್ಯ

ಬಿ.ಕೆ. ಮೋನಪ್ಪ ಆಚಾರ್ಯ, ಬೈದಗುತ್ತುಶಿಲ್ಪಶಾಸ್ತ್ರ

ಜಾಹೀರಾತು

ಅಶೋಕ್ ಭಟ್ ಎನ್. ಉಜಿರೆಯಕ್ಷಗಾನ

ಶ್ರೀಮತಿ ವಿನ್ನಿ ಫೆರ್ನಾಂಡಿಸ್, ಮಂಗಳೂರುಸಿನಿಮಾ

 

ಜಾಹೀರಾತು

ಸಂಘ ಸಂಸ್ಥೆಗಳು:

ಯುವವಾಹಿನಿ(ರಿ) ಮಂಗಳೂರುಸಮಾಜ ಸೇವೆ

ಅಖಿಲ ಭಾರತ ಮುಂಡಾಲ ಯುವ ವೇದಿಕೆ(ರಿ), ಮಂಗಳೂರುಸಮಾಜ ಸೇವೆ

ಜಾಹೀರಾತು

ಆದರ್ಶ ಫ್ರೆಂಡ್ಸ್ ಅಸೋಸಿಯೇಶನ್, ಚಿಲಿಂಬಿಸಮಾಜ ಸೇವೆ

ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಶನ್, ಸುಳ್ಯಸಮಾಜ ಸೇವೆ

 

ಜಾಹೀರಾತು

 

 

 

ಜಾಹೀರಾತು

                                                            

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ