ಗೋಸಂರಕ್ಷಣೆ ಹಕ್ಕೊತ್ತಾಯದ ಕುರಿತು ಸಹಿ ಸಂಗ್ರಹಣೆ ಅಭಿಯಾನಕ್ಕೆ ಶುಕ್ರವಾರ ಬಿ.ಸಿ.ರೋಡಿನ ರಕ್ತೇಶ್ವರೀ ದೇವಿ ದೇವಸ್ಥಾನದಲ್ಲಿ ಚಾಲನೆ ನೀಡಲಾಯಿತು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖ ಡಾ. ಪ್ರಭಾಕರಭಟ್ ಕಲ್ಲಡ್ಕ ಗೋ ಮಾತೆಗೆ ಪೂಜೆ ನೆರವೇರಿಸಿ ಬಳಿಕ ಸಹಿ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು. ಜಿಲ್ಲಾ ಸಮಿತಿ ಅಧ್ಯಕ್ಷ ರಾಜೇಶ್ ನಾಕ್ ಉಳಿಪಾಡಿಗುತ್ತು, ತಾಲೂಕು ಸಮಿತಿ ಅಧ್ಯಕ್ಷ ಸಚಿನ್ ಮೆಲ್ಕಾರ್, ಯಶೋಧರ ಕರ್ಬೆಟ್ಟು, ಪ್ರಕಾಶ್ರಾವ್, ಯೋಗೀಶ್ ಅರಳ, ಉಮೇಶ್ ಡಿ.ಂ., ಸುರೇಶ್ ಬೊಂಡಾಲ, ಗೋವರ್ಧನ್, ಸುದರ್ಶನ್ ಮೆಲ್ಕಾರ್ ಮೊದಲಾದವರು ಭಾಗವಹಿಸಿದ್ದರು.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಗೋಸಂರಕ್ಷಣೆ ಹಕ್ಕೊತ್ತಾಯ: ಸಹಿಸಂಗ್ರಹಣಾ ಅಭಿಯಾನ"