ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜು ಪ್ರಥಮ ಪಿಯುಸಿ ವಿದ್ಯಾರ್ಥಿ ಚಿರಾಗ್ ಕುಲಾಲ್ ಮಂಗಳೂರಿನ ಕುಳೂರು ನಿವಾಸಿ, ಫೊಟೋ ತೆಗೆಯುವುದು ಹವ್ಯಾಸ. ಮಂಗಳೂರು ಕುಳೂರಿನ ಅರ್ಪಿತಾ ಸ್ಟುಡಿಯೋ ಪ್ರಭಾಕರ ಕುಲಾಲ್ ಅವರ ಪುತ್ರನಾದ ಕಾರಣ ಕ್ಯಾಮರಾದ ಕುತೂಹಲ ಮೊದಲೇ ಇತ್ತು ಎನ್ನುತ್ತಾರೆ ಅವರು. ಸುಲ್ತಾನ್ ಬತ್ತೇರಿಯಲ್ಲಿ ಸಂಜೆ ಸೂರ್ಯ ಕಂತುವ ವೇಳೆ ಸಮುದ್ರದ ನೀರಿನ ನೆರಳು ಕಾಣಿಸುವ ಹೊತ್ತಲ್ಲಿ ಅವರು ಕ್ಲಿಕ್ಕಿಸಿ ಚಿತ್ರವಿದು.
ಬಂಟ್ವಾಳನ್ಯೂಸ್ ನಲ್ಲಿ ಫೊಟೋ ಆಲ್ಬಂಗಾಗಿ ಚಿತ್ರಗಳ ಸಂಗ್ರಹ ಆರಂಭಗೊಂಡಿದೆ. ಛಾಯಾಂಕಣ ಕಾಲಂ ಕ್ಲಿಕ್ ಮಾಡಿದರೆ ನಿಮಗೆ ಫೊಟೋಗಳ ವೈವಿಧ್ಯ ದೊರಕಿಸಿಕೊಡುವ ಪ್ರಯತ್ನದ ಭಾಗವಾಗಿ ಈ ಅಂಕಣ ಆರಂಭಗೊಂಡಿದೆ. ನೋಡಿ, ಪ್ರತಿಕ್ರಿಯಿಸಿ. ನೀವು ತೆಗೆದ ಚಿತ್ರ, ಅದರ ಸಂದರ್ಭದ ಪುಟ್ಟ ವಿವರಣೆಯೊಂದಗೆ ನಮಗೆ ಬರೆದು bantwalnews@gmail.com or harishmambady@gmail.com ವಿಳಾಸಕ್ಕೆ ಈ ಮೈಲ್ ಮಾಡಿ. ಬಂಟ್ವಾಳನ್ಯೂಸ್ ನಲ್ಲಿ ನಿಮ್ಮ ಚಿತ್ರ ಪ್ರಕಟಗೊಳ್ಳುತ್ತವೆ. ಕ್ಲಿಕ್ ಮಾಡಿ, ನಮಗೆ ಕಳುಹಿಸಿ.
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ