ಇಂದಿನ ವಿಶೇಷ

ಇಂದು ನಮ್ಮೂರಲ್ಲಿ ಯಕ್ಷಗಾನ

ನಮ್ಮೂರು ಅಂದರೆ ದಕ್ಷಿಣ ಕನ್ನಡ, ಕಾಸರಗೋಡು, ಉಡುಪಿ ಜಿಲ್ಲೆಗಳು. ಇಲ್ಲಿ ಎಲ್ಲೆಲ್ಲಿ ಯಕ್ಷಗಾನ ಪ್ರದರ್ಶನ ನಡೆಯುತ್ತೆ ಎಂಬ ಸಂಗ್ರಹಿತ ಮಾಹಿತಿಯನ್ನು ಬಂಟ್ವಾಳನ್ಯೂಸ್ ನಿಮಗಾಗಿ ನೀಡುತ್ತಿದೆ.

 www.bantwalnews.com

ಶ್ರೀ ಧರ್ಮಸ್ಥಳ ಮೇಳ: ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ ಸ್ಥಳ: ವಕ್ವಾಡಿ

ಜಾಹೀರಾತು

 ಶ್ರೀ ಎಡನೀರು ಮೇಳ: ಅಭಿಮನ್ಯು-ಕರ್ಣಾರ್ಜುನ-ಓಂ ನಮ ಶಿವಾಯ ಸ್ಥಳ: ಅದ್ಯಪಾಡಿ ಬೀಬಿಲಚ್ಚಿಲ್ ದುರ್ಗಾಪರಮೇಶ್ವರಿ ದೇವಸ್ಥಾನದ ಬಳಿ  (ರಾತ್ರಿ 9.30ರಿಂದ)

  • ಶ್ರೀ ಕಟೀಲು ಮೇಳ 1: ಮುಡಿಪು
  • ಶ್ರೀ ಕಟೀಲು ಮೇಳ 2: ಪೆರ್ಮಂಕಿ
  • ಶ್ರೀ ಕಟೀಲು ಮೇಳ 3: ಕೆಮ್ರಾಲ್ ಪಕ್ಷಿಕೆರೆ, ಸುರಗಿರಿ ದೇವಸ್ಥಾನ
  • ಶ್ರೀ ಕಟೀಲು ಮೇಳ 4: ಕಟೀಲು
  • ಶ್ರೀ ಕಟೀಲು ಮೇಳ 5: ಐಕಳ
  • ಶ್ರೀ ಕಟೀಲು ಮೇಳ 6: ಬಂಟ್ವಾಳ ತಾಲೂಕಿನ ವಗ್ಗ

 

ಶ್ರೀ ಸಾಲಿಗ್ರಾಮ ಮೇಳ: ರಕ್ಷಾಬಂಧನ (ಪ್ರಸಂಗ) ಸ್ಥಳ: ಆನಂದಪುರ.

ಜಾಹೀರಾತು

 ಶ್ರೀ ಕ್ಷೇತ್ರ ಮಾರಣಕಟ್ಟೆ ಎ ಮೇಳ – ಹೆಮ್ಮಾಡಿ ಕಟ್ ಬೇಳ್ತುರು, , ಬಿ ಮೇಳ – ಶಾಲೆಬಾಗಿಲು, ಉಪ್ಪುಂದ

 ಶ್ರೀ ಅಮೃತೇಶ್ವರಿ ಮೇಳ : ಸ್ಥಳ: ಕುಮ್ರಗೋಡು, ಮುಳ್ಳುಜೆಡ್ಡು.

 ಶ್ರೀ ಪೆರ್ಡೂರು ಮೇಳ: ವಿಧಿವಂಚಿತೆ ಸ್ಥಳ: ಉಪ್ಪುಂದ ರಥಬೀದಿ

ಜಾಹೀರಾತು

 ಶ್ರೀ ಕಮಲಶಿಲೆ ಮೇಳ  – ಮಹಮ್ಮಾಯ ಸಭಾಭವನ, ಸಿದ್ಧಾಪುರ (ಎ ಮೇಳ)

ಶ್ರೀ ಕಮಲಶಿಲೆ ಮೇಳ – ಅಣಲಾಡಿ ಮಠ, ಐರೋಡಿ (ಬಿ ಮೇಳ)

 ಶ್ರೀ ಸೌಕೂರು ಮೇಳ: ದೇವಿ ಮಹಾತ್ಮೆ (ಪ್ರಸಂಗ) ಸ್ಥಳ: ಮಾವಿನಕಟ್ಟೆ ಅಬ್ಬಿಗುಡ್ಡೆ

ಜಾಹೀರಾತು

 

  • ಶ್ರೀ ಮಂದಾರ್ತಿ 1ನೇ ಮೇಳ: ಕ್ರೋಡಬೈಲೂರು
  • ಶ್ರೀ ಮಂದಾರ್ತಿ 2ನೇ ಮೇಳ: ಕೈಮರ ತೀರ್ಥಳ್ಳಿ
  • ಶ್ರೀ ಮಂದಾರ್ತಿ 3ನೇ ಮೇಳ: ನಾಲ್ಕೂರು, ಮುದ್ದೂರು
  • ಶ್ರೀ ಮಂದಾರ್ತಿ 4ನೇ ಮೇಳ: ಗೇರುಸಾಲು, ಹೊಸಂಗಡಿ
  • ಶ್ರೀ ಮಂದಾರ್ತಿ 5ನೇ ಮೇಳ: ಕೊಕ್ಕರ್ಣೆ

 

ಶ್ರೀ ಹಾಲಾಡಿ ಮೇಳ: ಹೊರ್ನಿ ಚಿತ್ತೇರಿ ಶಾಂತಿಕಾ ದುರ್ಗಾಪರಮೇಶ್ವರಿ ದೇವಳ ಬಳಿ

ಜಾಹೀರಾತು

 ಶ್ರೀ ಮಡಾಮಕ್ಕಿ ಮೇಳ: ದೊಂಬೆ ಪಡುವರಿ ಜೆಟ್ಟಿಗೇಶ್ವರ

 ಶ್ರೀ ಹಿರಿಯಡ್ಕ ಮೇಳ: ಕಂಕಣ ಭಾಗ್ಯ (ಪ್ರಸಂಗ), ಸ್ಥಳ: ಗುಡ್ಡೆಕೊಪ್ಪ

 ಶ್ರೀ ಸಿಗಂದೂರು ಮೇಳ: ಜಾನುವಾರುಕಟ್ಟೆ

ಜಾಹೀರಾತು

 ಶ್ರೀ ನೀಲಾವರ ಮೇಳ: ಕಂಡ್ಲೂರು

 ಶ್ರೀ ಗೋಳಿಗರಡಿ ಮೇಳ: ಬಸ್ರೂರು ಮೂಡುಕೇರಿ

 ಶ್ರೀ ಚೌಡಮ್ಮದೇವಿ ಮೇಳ: ತ್ರಾಸಿ ಬೀಚ್

ಜಾಹೀರಾತು

 ಶ್ರೀ ಸೋಮವಾರಸಂತೆ ಮೇಳ: ಉಳ್ಳೂರು

 ಶ್ರೀ ಶನೀಶ್ವರ ಮೇಳ: ಬೈಕಾಡಿ

 ಶ್ರೀ ಬಪ್ಪನಾಡು ಮೇಳ: ಪ್ರಸಂಗ: ಬಪ್ಪನಾಡು ಕ್ಷೇತ್ರ ಮಹಾತ್ಮೆ ಸ್ಥಳ: ಪೆರ್ನೆ ಸಾಕೇತಪುರ

ಜಾಹೀರಾತು

 ಶ್ರೀ ಸಸಿಹಿತ್ಲು ಮೇಳ: ಪ್ರಸಂಗ: ನಾಗ ನಿರೆಲ್ ಸ್ಥಳ: ಬಂಟ್ವಾಳ ಉದನೆಗುಡ್ಡೆ.

 ಶ್ರೀ ಸುಂಕದಕಟ್ಟೆ ಮೇಳ: ಮಂಚದ ಮೈಷಂದಾಯೆ ಸ್ಥಳ: ಮಾಳ ಮಂಜತ್ತಾರು.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ