ಬಿ.ಸಿ.ರೋಡಿನಲ್ಲಿರುವ ಆಟೋ ಚಾಲಕರಿಗೆ ನಗದುರಹಿತ ವ್ಯವಹಾರವನ್ನು ವಿವಿಧ ವಾಲೆಟ್ ಗಳ ಬಳಕೆ ಸಹಿತ ಮಾಹಿತಿಯನ್ನು ಬಂಟ್ವಾಳ ಎಸ್.ವಿ.ಎಸ್. ಕಾಲೇಜಿನ ಬಿ.ಸಿ.ಎ.ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ನೀಡಿದರು.
ಎಸ್.ಬಿ.ಐ. ಸಿಬ್ಬಂದಿ ನಿತೀಶ್ ಪೈ ಬ್ಯಾಂಕ್ ಬಡ್ಡಿ ಕುರಿತು ಮಾಹಿತಿ ನೀಡಿದರು. ವಿದ್ಯಾರ್ಥಿ ಪ್ರಕಾಶ್ ಮಯ್ಯ ಪೇಟಿಎಂ ಕುರಿತು ಮಾಹಿತಿ ಒದಗಿಸಿದರು. ಕಂಪ್ಯೂಟರ್ ವಿಭಾಗ ಮುಖ್ಯಸ್ಥೆ ಸರೋಜಾ ಬಿ, ಉಪನ್ಯಾಸಕಿಯರಾದ ಮೋಹಿನಿ, ದಿವ್ಯಾ ಸಹಕರಿಸಿದರು.
ಶ್ಯಾಮಲಾ ಸ್ವಾಗತಿಸಿದರು. ಹರ್ಷಿತಾ ವಂದಿಸಿದರು. ಚಾಲಕರ ಪರವಾಗಿ ಕೃಷ್ಣಪ್ಪ ವಂದಿಸಿದರು. ಆಟೋ ಚಾಲಕ ಸಂಘದ ಅಧ್ಯಕ್ಷ ರಾಜೇಶ್ ಕೆ, ಕಾರ್ಯದರ್ಶಿ ಚಂದ್ರಶೇಖರ ಉಪಸ್ಥಿತರಿದ್ದರು.
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. --- ಹರೀಶ ಮಾಂಬಾಡಿ, ಸಂಪಾದಕ
NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.
Be the first to commenton "ರಿಕ್ಷಾ ಚಾಲಕರಿಗೆ ನಗದು ರಹಿತ ವ್ಯವಹಾರದ ಕುರಿತು ಮಾಹಿತಿ"
Be the first to comment on "ರಿಕ್ಷಾ ಚಾಲಕರಿಗೆ ನಗದು ರಹಿತ ವ್ಯವಹಾರದ ಕುರಿತು ಮಾಹಿತಿ"