www.bantwalnews.com ವರದಿ
ಪ್ರತಿ ಸೋಮವಾರ ಮೌನೇಶ್ ವಿಶ್ವಕರ್ಮ ಅವರ ಅಂಕಣ ಮಕ್ಕಳ ಮಾತು www.bantwalnews.com ನಲ್ಲಿ ಪ್ರಕಟವಾಗುತ್ತಿದೆ. ಹಾಗೆಯೇ ಬಂಟ್ವಾಳ ತಾಲೂಕು ಮೂಲದ ಮಂಗಳೂರಿನಲ್ಲಿ ಕಾರ್ಯಾಚರಿಸುತ್ತಿರುವ ಇಬ್ಬರು ಪ್ರತಿಭಾನ್ವಿತ ಫೊಟೋಜರ್ನಲಿಸ್ಟ್ ಗಳಾದ ದಯಾ ಕುಕ್ಕಾಜೆ ಮತ್ತು ಅಪುಲ್ ಆಳ್ವ ಇರಾ ಅವರು ವಿವಿಧ ಕ್ಷೇತ್ರಗಳಲ್ಲಿ ಗಳಿಸಿದ ಪುರಸ್ಕಾರವನ್ನು ಗುರುತಿಸಿ ಶಾಸಕ ಮೊಯ್ದೀನ್ ಬಾವ, ಹಿರಿಯ ಪತ್ರಕರ್ತರಾದ ಮನೋಹರ್ ಪ್ರಸಾದ್, ಪ್ರೆಸ್ ಕ್ಲಬ್ ಅಧ್ಯಕ್ಷ ರೊನಾಲ್ಡ್ ಅನಿಲ್ ಫೆರ್ನಾಂಡೀಸ್, ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಳ ಜಗನ್ನಾಥ ಶೆಟ್ಟಿ, ಕಾರ್ಯದರ್ಶಿ ಶ್ರೀನಿವಾಸ ನಾಯಕ್ ಇಂದಾಜೆ, ಜಿಲ್ಲಾ ವಾರ್ತಾಧಿಕಾರಿ ಬಿ.ಎ.ಖಾದರ್ ಶಾ, ಹಿರಿಯ ಪತ್ರಕರ್ತರಾದ ಆನಂದ ಶೆಟ್ಟಿ ಮತ್ತು ಪುಷ್ಪರಾಜ ಶೆಟ್ಟಿ ಈ ಸಂದರ್ಭ ಉಪಸ್ಥಿತರಿದ್ದರು. ಸನ್ಮಾನಿತರೆಲ್ಲರಿಗೂ ಬಂಟ್ವಾಳನ್ಯೂಸ್ ವತಿಯಿಂದ ಅಭಿನಂದನೆ.
ಸಿಸಿ ಕ್ಯಾಮರಾ ಅಳವಡಿಸಿ, ಅಪರಿಚಿತರಿಗೆ ಬಾಗಿಲು ತೆಗೆಯಬೇಡಿ – ಪೊಲೀಸರ ಸಲಹೆ (more…)