ಬಂಟ್ವಾಳ

ಮಾಣಿ ಪೆರಾಜೆಯಲ್ಲಿ ಕಬಡ್ಡಿ ಪಂದ್ಯಾಟ

www.bantwalnews.com report

ಬಂಟ್ವಾಳ: ಇತ್ತಿಚೆಗೆ ಮಾಣಿ ಪೆರಾಜೆಯಲ್ಲಿ ಯಂಗ್ ಬಾಯ್ಸ್ ಮತ್ತು ಪಿಂಕ್ ಪ್ಯಾಂಥರ್ಸ್ ಪೆರಾಜೆ ಇದರ ವತಿಯಿಂದ 55ಕೆಜಿ ವಿಭಾಗದ ಕಬಡ್ಡಿ ಪಂದ್ಯಾಟ ಜರುಗಿತು.ತಾ.ಪಂ.ಸದಸ್ಯೆ  ಶ್ರೀಮತಿ ಮಂಜುಳಾ ಮಂಜೊಟ್ಟಿ, ಪೆರಾಜೆ ಗ್ರಾ.ಪಂ.ಅಧ್ಯಕ್ಷೆ ಶ್ರೀಮತಿ ಪುಷ್ಪಾ,  ಮಾಜಿ ಕಬಡ್ಡಿ ಆಟಗಾರ ಶಾಂತಪ್ಪ ಮೂಲ್ಯ ಎನಾಜೆ, ವಿಜಯಾ ಬ್ಯಾಂಕ್ ಮೆನೆಜರ್ ಸದಾಶಿವ ಆಚಾರ್ಯ,  ಯಶೊಧರ ಮಾಣಿ, ಪೆರಾಜೆ ಶಾಲಾಭಿವ್ರದ್ದಿ ಸಮಿತಿ ಅಧ್ಯಕ್ಷ ಮೋನಪ್ಪ ಸಾಲ್ಯಾನ್, ಶೇರಾ ಶಾಲಾಭಿವ್ರದ್ದಿ ಸಮಿತಿ ಅಧ್ಯಕ್ಷ ಚೆನ್ನಪ್ಪ ಅಂಚಾನ್, ಪೆರಾಜೆ ಪಂಚಾಯತ್ ಸದಸ್ಯರಾದ ನೀಲಯ್ಯ ಪೂಜಾರಿ,ಉಮೇಶ್ ಎಸ್.ಪಿ, ಅಜಿತ್ ಗೌಡ,ಮೋಹನ್ ಕಲ್ಲಾಜೆ ನೆರೆವೇರಿಸಿದರು. ಪಂದ್ಯಾಟದಲ್ಲಿ ಪ್ರಥಮ ಸ್ಥಾನವನ್ನು ವೈ.ಸಿ ಕಲ್ಲಾಜೆ, ದ್ವೀತಿಯ  ಸ್ಥಾನ ಪಿಂಕ್ ಪ್ಯಾಂಥರ್ಸ್ ಪೆರಾಜೆ ಪಡೆಯಿತು..ಸಮಾರೊಪ ಸಮಾರಂಭದಲ್ಲಿ ಜಿಲ್ಲಾಉಸ್ತುವಾರಿ ಸಚಿವ ಶ್ರೀ.ಬಿ ರಮಾನಾಥ ರೈ, ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ,ಮಾಜಿ ತಾ.ಪಂ ಸದಸ್ಯ ಕುಶಾಲ ಎಂ.ಪೆರಾಜೆ, ಪೆರಾಜೆಗುತ್ತು ಶ್ರಿಕಾಂತ್ ಆಳ್ವ, ಅಪ್ರಾಯ ಪೈ ಬುಡೋಳಿ,ಪುಷ್ಪರಾಜ್ ಹೆಗ್ಡೆ ಸತ್ತಿಕಲ್ಲು,ಉಮ್ಮರ್ ಎಸ್ ಬುಡೋಳಿ,ನಿವೃತ್ತ ಸೈನಿಕ ಕೃಷ್ಣ ಗೌಡ ಮಂಜೊಟ್ಟಿ, ತುಂಗಪ್ಪ ಬಂಗೇರ,ವಿದ್ಯಾದರ್ ರೈ ಪೆರ್ಲಾಪ್, ಕೃಷ್ಣ ಭಟ್ ಕೆದಿಲ,ದೇಜಪ್ಪ ಪಂಡಿತ್ ಶೇರಾ,ಡಾ.ಶ್ರೀನಾಥ್ ಆಳ್ವ,ರಾದಕೃಷ್ಣ ಗೌಡ ಪೆರ್ನೆ, ವಿನೀತ್ ಶೆಟ್ಟಿ ಪಾನೊರು,ಸುರೇಶ್ ಬನಾರಿ, ಹರೀಶ್ ನಟ್ಟಿಬೈಲು,ವಸಂತ್ ಟೈಲರ್,ಹರೀಶ್ ಪೂಜಾರಿ ಪಾನೊರು ಬಹುಮಾನ ವಿತರಿಸಿದರು. ದೀಪಕ್ ಮಡಲ ಸ್ವಾಗತಿಸಿ, ಸಚಿನ್ ಮಂಜೊಟ್ಟಿ ವಂದಿಸಿದರು. ಲಕ್ಷೀಶ ಜೋಗಿಬೆಟ್ಟು ಕಾರ್ಯಕ್ರಮ ನಿರ್ವಹಿಸಿದರು.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ