ಬಂಟ್ವಾಳ

ಯುವವಾಹಿನಿ ಬಂಟ್ವಾಳದಿಂದ ಅನ್ವೇಷಣಾ – 2016

ಬಂಟ್ವಾಳ: ಯುವವಾಹಿನಿ ಬಂಟ್ವಾಳ ತಾಲೂಕು ಘಟಕ ಬಿಲ್ಲವ ಸಮಾಜದ ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಶೈಕ್ಷಣಿಕ , ವೃತ್ತಿ ಮಾರ್ಗದರ್ಶನ ,ನಾಯಕತ್ವ ,ಪುನರ್ಮನನ ತರಬೇತಿ ನೀಡುವ ಸಲುವಾಗಿ ಅನ್ವೇಷಣಾ-2016 ಎಂಬ ಏಕದಿನ ಕಾರ್ಯಗಾರವನ್ನು 2016ನೇ ಡಿಸಂಬರ್ 25ರಂದು ಬ್ರಹ್ಮಶ್ರೀ ನಾರಾಯಣಗುರು ಸಭಾಭವನ ಬಿ.ಸಿ.ರೋಡ್ ಇಲ್ಲಿ ನಡೆಸಲಿದೆ.

ಕಾರ್ಯಾಗಾರದಲ್ಲಿ ಭಾಗವಹಿಸುವ ವಿಧ್ಯಾರ್ಥಿಗಳಿಗೆ ಉಚಿತ ಊಟೋಪಚಾರ ವ್ಯವಸ್ಥೆ ,ಕಾರ್ಯಗಾರಕ್ಕೆ ಬೇಕಾಗುವ ಇತರ ಪರಿಕರಗಳನ್ನು ಒದಗಿಸಲಾಗುವುದು . ಭಾಗವಹಿಸಿವರೆಲ್ಲರಿಗೂ ಪ್ರಮಾಣ ಪತ್ರ ನೀಡಲಾಗುವುದು

ಜಾಹೀರಾತು

ಕಾರ್ಯಸೂಚಿ ಹೀಗಿದೆ. ಬೆಳಗ್ಗೆ 9ರಿಂದ 9.30 ನೋಂದಣಿ,9.30-10ವರೆಗೆ ಚಹಾ ವಿರಾಮ, 10ರಿಂದ 10.30ವರೆಗೆ ಉದ್ಘಾಟನಾ ಕಾರ್ಯಕ್ರಮ, 10.30ರಿಂದ 11.30ವರೆಗೆ ಮೊದಲನೇ ಗೋಷ್ಠಿ, ವೃತ್ತಿ ಮಾರ್ಗದರ್ಶನ, 11.30ರಿಂದ 12.30ವರೆಗೆ ಎರಡನೇ ಗೋಷ್ಠಿ ಪರಿಣಾಮಕಾರಿ ಸಂಹವನ ಕೌಶಲ, ಬಳಿಕ ಊಟದ ವಿರಾಮ.1.15ರಿಂದ – 02.15ವರೆಗೆ ಗೋಷ್ಟಿ ವಿಧ್ಯಾರ್ಥಿಗಳು ಮತ್ತು ಸಂಘಟನೆ 02.15ರಿಂದ – 03.15ವರೆಗೆ ಸಂವಾದ 03.15ರಿಂದ  – 03.45ವರೆಗೆ ಸಮಾರೋಪ ಸಮಾರಂಭ ನಡೆಯಲಿದೆ.ಮಾಹಿತಿಗಾಗಿ ಚೇತನ್ ಎಂ, 7338505228, ಸಂಚಾಲಕರು, ಅನ್ವೇಷಣಾ -2016 ಯುವವಾಹಿನಿ(ರಿ.), ಬಂಟ್ವಾಳ ತಾಲೂಕು ಘಟಕ ಸಂಪರ್ಕಿಸಬಹುದು.

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ