ನಿತಿನ್ ಕುಮಾರ್
ಕಲ್ಲಡ್ಕ- ವಿಟ್ಲ ಮಧ್ಯೆ ರಾಜ್ಯ ಹೆದ್ದಾರಿಯ ಪ್ರಯಾಣ ಸಂಕಷ್ಟಗಳ ಕುರಿತು ಬಂಟ್ವಾಳ ನ್ಯೂಸ್ ಕಳೆದ ವಾರ ಗಮನ ಸೆಳೆದಿತ್ತು.
ಜಾಹೀರಾತು
ಇಲ್ಲಿ ಹೆದ್ದಾರಿ ಗುಂಡಿ ಮುಚ್ಚುವ ಕೆಲಸವೇನೋ ನಡೆಯುತ್ತಿದೆ. ಆದರೆ ಅದು ತೀರಾ ಕಳಪೆ. ಅಲ್ಲಲ್ಲಿ ಗುಂಡಿಗಳು ಹಾಗೆಯೇ ಉಳಿದಿವೆ. ಮಳೆಗಾಲ ಕಳೆದ ಕಾರಣ ವಾಹನ ಸವಾರರು ಗಂಭೀರ ಅಪಾಯದಿಂದ ಪಾರಾಗಬಹುದೇನೋ. ಆದರೆ ಹೀಗೆಯೇ ಮುಂದುವರಿದರೆ ತೊಂದರೆ ಖಚಿತ .ಲೋಕೋಪಯೋಗಿ ಇಲಾಖೆ ಇತ್ತ ಗಮನಹರಿಸಲಿ.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

Be the first to comment on "ಕಲ್ಲಡ್ಕ-ವಿಟ್ಲ ರಸ್ತೆ ಸಂಕಷ್ಟ"