Categories: Uncategorized

ನರಿಕೊಂಬು ಗ್ರಾಮದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರಿಂದ ಚುನಾವಣಾ ಅಭಿಯಾನ

ಜಾಹೀರಾತು

ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಅವರನ್ನು ಬಹುಮತದಿಂದ  ಗೆಲ್ಲಿಸಿಕೊಡುವ ನಿಟ್ಟಿನಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಗ್ರಾಮ,ಮನೆ,ಮನ ಸಂಪರ್ಕ ಅಭಿಯಾನ ಎಂಬ ಕಾರ್ಯಕ್ರಮ ಆಯೋಜಿಸಿದ್ದು, ಬಂಟ್ವಾಳದ  ನರಿಕೊಂಬು ಗ್ರಾಮದ ಹಲವೆಡೆ ಅಭಿಯಾನ ನಡೆಸಿದರು.

ಜಾಹೀರಾತು

ಮಾರುತಿನಗರ, ಮೊಗರ್ನಾಡು, ಏಳಬೆ, ಶೇಡಿಗುರಿ, ನಾಯಿಲ, ಮರ್ದೋಳಿ,ನಾಟಿ ಮತ್ತು ಶಂಭೂರು ಭಾಗದಲ್ಲಿ ಮತದಾರರ ಮನೆಗೆ ಮತ್ತು ಅಂಗಡಿಗಳಿಗೆ  ಶಾಸಕ ರಾಜೇಶ್ ,ಮಾಜಿ ಶಾಸಕ ‌.ರುಕ್ಮಯ ಪೂಜಾರಿ ಭೇಟಿ ನೀಡಿ ಮತಯಾಚನೆ ನಡೆಸಿದರು.

ಮಾಜಿ ಶಾಸಕ .ರುಕ್ಮಯ ಪೂಜಾರಿ ಮಾತನಾಡಿ, ದೇಶದ ರಕ್ಷಣೆ ಮೋದಿಯವರಿಂದ ಮಾತ್ರ ಸಾಧ್ಯ ಎಂದು ತಿಳಿಸಿದರು.    

ನರಿಕೊಂಬು ಗ್ರಾ.ಪಂ.ಉಪಾಧ್ಯಕ್ಷೆ ಮೋಹಿನಿ ವಾಮನಸದಸ್ಯರಾದ ಚೇತನ್ ಏಳಬೆ, ಅರುಣ್ ಬೋರುಗುಡ್ಡೆ, ಉಷಾಲಾಕ್ಷಿ, ರವಿ ಅಂಚನ್, ರತ್ನ, ವಿನುತಾ ಪುರುಷೋತ್ತಮ, ಕಿಶೋರ್ ಶೆಟ್ಟಿ, ಪ್ರಕಾಶ್ ಮಡಿಮೊಗೆರು, ಯೋಗೀಶ್ ಶಾಂತಿಲ, ನಾರಾಯಣ ಪೂಜಾರಿ ದರ್ಖಾಸು, ಬಿಜೆಪಿ ಪ್ರಮುಖರಾದ ಸಂದೇಶ್ ಶೆಟ್ಟಿ ಅರೆಬೆಟ್ಟು, ಸುದರ್ಶನ ಬಜ, ಸುರೇಶ್ ಕೋಟ್ಯಾನ್, ಪುರುಷೋತ್ತಮ ಸಾಲಿಯಾನ್, ಯಶೋಧರ ಕರ್ಬೆಟ್ಟು, ಆನಂದ .ಶಂಭೂರು, ಪ್ರೇಮನಾಥ ಶೆಟ್ಟಿ ಅಂತರ, ಶಶಿಧರ್ ಮಾರುತಿನಗರ, ಸಂತೋಷ್, ಉದಯ ಕುಮಾರ್ ಶೆಟ್ಟಿ, ದಿನೇಶ್ ಶೆಟ್ಟಿ ದಂಬೆದಾರ್, ಕೃಷ್ಣ ಕುಲಾಲ್, ನಾಗೇಶ್ ಕುಲಾಲ್, ಯಶೋಧರ ಬಂಗೇರ, ರಂಜಿತ್ ಮಾಣಿಮಜಲು,ವಸಂತ ಬೀಮಗದ್ದೆ, ಸುರೇಂದ್ರ ಕೊಪ್ಪಳಕೋಡಿ,ನಾರಾಯಣ ಕೇದಿಗೆ,ಪುರುಷೋತ್ತಮ,ಕೇಶವ ಬರ್ಕೆ, ಸತೀಶ್ ನಾಯಿಲ, ಚಿತ್ತರಂಜನ್ ಮತ್ತಿತರರು ಉಪಸ್ಥಿತರಿದ್ದರು

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ