ಸಾಧಕರು

ಸುಮುಖ ಎಸ್.ನೀರುಗಾರು ಅವರಿಗೆ ಡಾಕ್ಟರೇಟ್

ಸುರತ್ಕಲ್ ಎನ್.ಐ.ಟಿ.ಕೆಯಲ್ಲಿ ಪ್ರೊ.ಬಿ.ಆರ್. ಶಂಕರ್ ಅವರ ಮಾರ್ಗದರ್ಶನದಲ್ಲಿ ‌ಸುಮುಖ ಎಸ್.ನೀರುಗಾರು ಅವರು ಎ ಸ್ಟಡಿ ಆನ್ ಲ್ಯಾಂಬರ್ಟ್ ಸೀರೀಸ್ ಅಸೋಸಿಯೇಟೆಡ್ ವಿದ್ ಕಸ್ಪ್ ಫಾರ್ಮ್ಸ್ ಮತ್ತು ರ್ಯಾಂಕಿನ್ ಕೊಹೆನ್ ಬ್ರಾಕೆಟ್ಸ್ ಆನ್ ಹರ್ಮಿಶಿಯನ್ ಜಾಕೊಬಿ ಫಾರ್ಮ್ಸ್ ಎಂಬ ಪ್ರಬಂಧವನ್ನು ಮಂಡಿಸಿದ್ದು 2023 ಜನವರಿ ತಿಂಗಳಲ್ಲಿ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಅವರು ವೈ.ಎಸ್. ಸತ್ಯನಾರಾಯಣ ನೀರುಗಾರು ಮತ್ತು ನಾಗರತ್ನಾ ದಂಪತಿ ಪುತ್ರ. ಪ್ರಸ್ತುತ ಸುಮುಖ ಎಸ್. ಅವರು ಗುಜರಾತ್ ಗಾಂಧಿನಗರ ಐಐಟಿಯಲ್ಲಿ ರಿಸರ್ಚ್ ಅಸೋಸಿಯೇಟ್ ಆಗಿ‌ಸೇವೆ ಸಲ್ಲಿಸುತ್ತಿದ್ದಾರೆ.
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts