ಬಂಟ್ವಾಳ: ನೆತ್ತರಕೆರೆ (ಕಳ್ಳಿಗೆ ಗ್ರಾಮ) ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾಗಮ ಕಾರ್ಯಕ್ರಮ ಅಂಗವಾಗಿ ರೋಟರಿ ಕ್ಲಬ್ ಬಂಟ್ವಾಳ ಟೌನ್ ಖಜಾಂಚಿ ಜ್ಯೋತಿಂದ್ರ ಶೆಟ್ಟಿ ನೇತೃತ್ವದಲ್ಲಿ ಶಾಲಾ ಮಕ್ಕಳಿಗೆ ಪುಸ್ತಕ ಮತ್ತು ಬ್ಲಾಕ್ ಬೋರ್ಡ್, ಜೊತೆಗೆ ಲೇಖನಿ ಸಾಮಗ್ರಿಗಳನ್ನು ಬೆಂಜನಪದವು ರಾಮನಗರದಲ್ಲಿರುವ ಗಣಪತಿ ಕಟ್ಟೆ ಎಂಬಲ್ಲಿ ವಿತರಿಸಲಾಯಿತು
ಈ ಸಂದರ್ಭ ಅಧ್ಯಕ್ಷರಾದ ಪದ್ಮನಾಭ ರೈ ಮುಖ್ಯ ಶಿಕ್ಷಕಿ ಗುಣರತ್ನ ಸಹಶಿಕ್ಷಕಿ ಮೋಹಿನಿ, ಗೌರವ ಶಿಕ್ಷಕಿ ಸುಮಲತಾ, ರೋಟೋರಿಯನ್ಸ್ ಕಾರ್ಯದರ್ಶಿ ಕಿಶೋರ್, ಚಿತ್ತರಂಜನ್ ಶೆಟ್ಟಿ, ದಯಾನಂದ ಶೆಟ್ಟಿ, ದಿವಾಕರ ಶೆಟ್ಟಿ ಉಪಸ್ತಿತಿದ್ದರು.