ವಿಟ್ಲ

ಕೊಳ್ನಾಡು ಗ್ರಾಮದಲ್ಲಿ ತುಂಬಿ ಹರಿದ ಹೊಳೆ: ರಸ್ತೆ-ಕೃಷಿ ತೋಟಗಳು ಜಲಾವೃತ

ಜಾಹೀರಾತು

ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಕೊಳ್ನಾಡು ಗ್ರಾಮದಲ್ಲಿ ವ್ಯಾಪಕವಾಗಿ ಪ್ರಾಕೃತಿಕ ಹಾನಿ ಸಂಭವಿಸಿದೆ.

ಮಧ್ಯೆ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಕುಡ್ತಮುಗೇರು ಹೊಳೆಯು ತುಂಬಿ ಕೃಷಿ,ತೋಟಗಳಿಗೆ ನೀರು ನುಗ್ಗಿದೆ. ಕೊಳ್ನಾಡು ಗ್ರಾಮದ ಬಹುತೇಕ ರೈತರ ನೀರಿನ ಮೂಲಧಾರವಾದ ಕರೈ ಬೃಹತ್ ಅಣೆಕಟ್ಟಿನ ಬಳಿ ಬೃಹತ್ ಗಾತ್ರದ ಮರಗಳು ಅಣೆಕಟ್ಟಿಗೆ ಅಡ್ಡಲಾಗಿ ಬಂದು ನಿಂತು,ದೊಡ್ಡ ದೊಡ್ಡ ಕಸಕಡ್ಡಿಗಳ ರಾಶಿಯೇ ನಿಂತಿರುತ್ತದೆ.ಇದರಿಂದಾಗಿ ನೀರು ಹರಿಯುವ ವೇಗವನ್ನು ತಡೆಯಲ್ಪಡುತ್ತದೆ. ಹೀಗಾಗಿ ಕರೈ ಭಾಗದ ಬಹುತೇಕ ತೋಟಗಳು ನೀರಿನಲ್ಲಿ ಮುಳುಗಡೆಗೊಂಡು ಜಾಲವೃತಗೊಂಡಿದೆ. ಕರೈ ಪ್ರಗತಿಪರ ಕೃಷಿಕ ಅದ್ದುಚ್ಚ ಕರೈ,ದೇವಪ್ಪ ಬಂಗೇರ,ಅಣ್ಣಪ್ಪ ಬಂಗೇರ,ಎಚ್,ಎಂ ಶಾಫಿ ಕರೈ,ಗೋಪಾಲ ಶೆಟ್ಟಿಗಾರ್,ರಝಕ್ ಕರೈ ಮೊದಲಾದವರ ತೋಟಗಳು ನೀರಿನಿಂದ ಜಾಲವೃತಗೊಂಡು ಅಪಾರ ಪ್ರಮಾಣದ ಕೃಷಿ ನಾಶ ಸಂಭವಿಸಿದೆಯೆಂದು ಸಾಮಾಜಿಕ ಕಾರ್ಯಕರ್ತ ಎಚ್,ಎಂ ಖಾಲೀದ್ ಕೊಳ್ನಾಡು ತಿಳಿಸಿದರು.

ಜಾಹೀರಾತು

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ