ಬೇರೆಯವರೊಂದಿಗೆ ಹೋಲಿಕೆ ಮಾಡಿ ನೋವಾಗುವಂತೆ ಮಾಡಬೇಡಿ. ತಮ್ಮ ಮಕ್ಕಳ ಫಲಿತಾಂಶ ಎಷ್ಟೇ ಆಗಿರಲಿ ಅವರಿಗೆ ಹೇಳುವಾಗ ನಿಧಾನವಾಗಿ ಪ್ರೀತಿಯಿಂದ ತಿಳಿಸಿ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸಂದೇಶ ನೀಡಿರುವ ಅವರು, ಇಂದು ಮಧ್ಯಾಹ್ನ 3.30ರಹೊತ್ತಿಗೆಎಸ್ಸೆಸ್ಸೆಲ್ಸಿವಿದ್ಯಾರ್ಥಿಗಳಫಲಿತಾಂಶಪ್ರಕಟವಾಗುತ್ತದೆ .ತಮ್ಮಮೊಬೈಲಿಗೆಫಲಿತಾಂಶಬರುತ್ತದೆ. ಕೊರೊನಾ ವಾತಾವರಣದಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿರುವುದೇ ದೊಡ್ಡ ಸಾಧನೆ ಎಂದು ತಮಗೆತಿಳಿದಿರಲಿ. ತಮ್ಮಮಕ್ಕಳಫಲಿತಾಂಶಎಷ್ಟೇಆಗಿರಲಿಅವರಿಗೆಹೇಳುವಾಗನಿಧಾನವಾಗಿಪ್ರೀತಿಯಿಂದತಿಳಿಸಿ. ಗಳಿಸಿದಅಂಕಗಳಿಗೆತೃಪ್ತಿಪಡುವಂತೆಮನವೊಲಿಸಿಅವರಲ್ಲಿಆತ್ಮವಿಶ್ವಾಸವನ್ನುತುಂಬಿ .ಅವರನ್ನುಬೇರೆಯವರೊಂದಿಗೆ ಹೋಲಿಸದಿರು. ಅವರುಯಾವಕೋರ್ಸನ್ನುಆಯ್ಕೆಮಾಡಿದ್ದರೂಆಕೋರ್ಸಿಗೆಸೇರಿಸಿಮುಂದೆಚೆನ್ನಾಗಿಓದಲುಹೇಳಿಹಾಗೂಒಂದುವೇಳೆಅವರನಿರೀಕ್ಷೆಗಿಂತಯಾವುದಾದರೂವಿಷಯದಲ್ಲಿಕಡಿಮೆಅಂಕಬಂದಲ್ಲಿಮರುಮೌಲ್ಯಮಾಪನಮತ್ತುಮರುಎಣಿಕೆಗೆಅವಕಾಶವಿರುತ್ತದೆ .ಮಗುಮನೆಯಬೆಳಕುಆಬೆಳಕುಸದಾಪ್ರಜ್ವಲಿಸಲಿಎಂಬುದೇನಮ್ಮೆಲ್ಲರಆಶಯ ಎಂದವರು ಸಂದೇಶ ನೀಡಿದ್ದಾರೆ.
ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.
Be the first to comment on "ಮಧ್ಯಾಹ್ನ SSLC RESULT: ಪೋಷಕರಿಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸಲಹೆ ನೀಡಿದ್ದು ಹೀಗೆ"