ಪಡಿತರ ಚೀಟಿ ಇಲ್ಲದವರಿಗೆ ಪಡಿತರ ಅಕ್ಕಿ ವಿತರಣೆ ಮಾಡಲು ಈಗಾಗಲೇ ಸರಕಾರ “ಆದೇಶ ನೀಡಿದರೂ, ಅಕ್ಕಿ ವಿತರಣೆ ಬಗ್ಗೆ ನ್ಯಾಯ ಬೆಲೆ ಅಂಗಡಿ, ಸಹಕಾರ ಸಂಘಗಳಿಗೆ ಆದೇಶ, ಮಾಹಿತಿ ಬಂದಿರುವುದಿಲ್ಲ ಎಂದು ತಾಲೂಕು ಪಂಚಾಯಿತಿ ಸದಸ್ಯ ಪ್ರಭಾಕರ ಪ್ರಭು ಗಮನ ಸೆಳೆದಿದ್ದಾರೆ.
ಜಾಹೀರಾತು
ಪಡಿತರ ಚೀಟಿ ಇಲ್ಲದವರು ಈ ಬಗ್ಗೆ ಸ್ವಲ್ಪ ಮಟ್ಟಿಗೆ ಅಂತಕದಲ್ಲಿದ್ದಾರೆ “ತಾಲೂಕು ಆಡಳಿತ ಈಗಾಗಲೇ ಇಂತಹವರ ಹೆಸರು ಪಡೆದುಕೊಂಡಿದೆ.
ಆದುದರಿಂದ ಈ ಬಗ್ಗೆ ಸೂಕ್ತವಾದ ಆದೇಶ ಹೊರಡಿಸಿ, ಅವರಿಗೆ ತಲುಪಿಸಬೇಕು ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ರಾಜೇಶ್ ನಾಯ್ಕ್, ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಅವರಿಗೆ ಪ್ರಭು ಮನವಿ ಸಲ್ಲಿಸಿದ್ದಾರೆ.
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. --- ಹರೀಶ ಮಾಂಬಾಡಿ, ಸಂಪಾದಕ
NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.
Be the first to commenton "ನ್ಯಾಯಬೆಲೆ ಅಂಗಡಿಗಳಿಗೆ ಆದೇಶದ ಮಾಹಿತಿ ನೀಡಿ: ಪ್ರಭಾಕರ ಪ್ರಭು ಮನವಿ"
Be the first to comment on "ನ್ಯಾಯಬೆಲೆ ಅಂಗಡಿಗಳಿಗೆ ಆದೇಶದ ಮಾಹಿತಿ ನೀಡಿ: ಪ್ರಭಾಕರ ಪ್ರಭು ಮನವಿ"