ಲಾಕ ಡೌನ್ ನಿಂದ ಬಳಲುತ್ತಿದ್ದ ಕಡುಬಡವರಿಗೆ ನಿತ್ಯೋಪಯೋಗಿ ವಸ್ತುಗಳನ್ನು ಹಲವೆಡೆ ವಿತರಿಸಲಾಯಿತು.
ಶ್ರೀ ಶಾರದಾಂಬೆ ಭಜನಾ ಮಂದಿರ ಸಜಿಪಮುನ್ನೂರಿನಲ್ಲಿ ಮಂಗಳವಾರ ವಿತರಿಸಲಾಯಿತು. ಯುವ ಮುಂದಾಳು ಶ್ರೀಕಾಂತ್ ಶೆಟ್ಟಿ ಸಂಕೇಶ, ಎಂ ಸುಬ್ರಹ್ಮಣ್ಯ ಭಟ್, ಮಹಾಬಲ ಕೊಟ್ಟಾರಿ, ವಾಸು ಗಟ್ಟಿ, ಪದ್ಮನಾಭ ಕೊಟ್ಟಾರಿ ಪ್ರೇಮ ಶೆಟ್ಟಿ ಸುಮತಿ ಕೊಟ್ಟಾರಿ ಪ್ರಮೀಳಾ ಗಟ್ಟಿ ನವೀನ್ ಅಂಚನ್ ಮೊದಲಾದವರಿದ್ದರು
ಸಜೀಪ ಜನ ಸೇವಾ ಟ್ರಸ್ಟ್ ರಿಜಿಸ್ಟರ್ಡ್ ಇದರ ವತಿಯಿಂದ ಉಚಿತವಾಗಿ ದಿನನಿತ್ಯದ ಅಗತ್ಯ ವಸ್ತುಗಳನ್ನು 85 ಬಡಕುಟುಂಬಗಳಿಗೆ ವಿತರಿಸಲಾಯಿತು ಕಾರ್ಯಕ್ರಮದಲ್ಲಿ ಟ್ರಸ್ಟ್ ಅಧ್ಯಕ್ಷ ಯಶವಂತ ದೇರಾಜೆ ಗುತ್ತು ಎಂ ಸುಬ್ರಮಣ್ಯ ಭಟ್ ಮಂಜಿ ನಡ್ಕ ಸುರೇಶ್ ಬಂಗೆರ ರಮೇಶ್ ಗುಲಾಲು ದೀಪಕ್ ಸತೀಶ ಪ್ರಶಾಂತ್ ಸುಂದರ ಪೂಜಾರಿ ಪರಮೇಶ್ವರ ಜಗದೀಶ ಐತಾಳ ನಾಗೇಶ ಹರೀಶ ಲೋಹಿತ್ ಮತ್ತಿತರಿದ್ದರು
ಬಂಟ್ವಾಳ ತಾಲೂಕು ಸಜೀಪಮುನ್ನೂರು ಗ್ರಾಮದ ಮಂಜಲ್ ಪಾದೆ ಇಂದಿರಾನಗರ ಶಾರದಾ ನಗರ ಪ್ರದೇಶದ ಕಡುಬಡವ 35 ಮನೆಗಳಲ್ಲಿ ವಾಸವಾಗಿರುವ ಮನೆಮಂದಿ ಆರ್ಥಿಕವಾಗಿ ಕಂಗೆಟ್ಟಿದ್ದು ಅಂಥವರಿಗೆ ಸಮಾನ ಮನಸ್ಕರು ಸೇರಿ ಅಗತ್ಯದ ವಸ್ತುಗಳನ್ನು ಹಂಚ ಹಂಚಲಾಯಿತು ದ.ಕ. ಜಿಪಂ ಮಾಜಿ ಅಧ್ಯಕ್ಷ ಬಿ ಸದಾನಂದ ಪೂಂಜಾ ಆಹಾರ ವಸ್ತುಗಳನ್ನು ಹಸ್ತಾಂತರಿಸುವ ಮೂಲಕ ಚಾಲನೆ ನೀಡಿದರು ಈ ಸಂದರ್ಭದಲ್ಲಿ ಪ್ರಮುಖರಾದ ಎo ಸುಬ್ರಮಣ್ಯ ಭಟ್ ಪಿ ಅರವಿಂದ ಬಟ್ ವಾಸು ಗಟ್ಟಿ ಮನೋಜ ಆಳ್ವ ಪ್ರಶಾಂತ್ ಗಟ್ಟಿ ಚರಣ್ ತಿಮ್ಮಪ್ಪ ಗಟ್ಟಿ ರಾಕೇಶ್ ಪಂಚಾಯತ್ ಸದಸ್ಯ ಪ್ರಮೀಳಾ ಗಟ್ಟಿ ರವಿ ಸುರೇಶ್ ಕಿರಣ್ ಗೋಪಾಲ ಮೊದಲಾದವರಿದ್ದರು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ