ಬಂಟ್ವಾಳ : ಉಡುಪಿಯಲ್ಲಿ ನಡೆದ ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಅತುಲ್ ಬಂಗೇರಾ ರವರು ಕುಮಿಟೆಯಲ್ಲಿ ಪ್ರಥಮ, ಕಟಾದಲ್ಲಿ ದ್ವಿತೀಯ ಬಹುಮಾನ ಪಡೆದಿರುತ್ತಾರೆ.
ಇವರು ಎಸ್.ವಿ.ಎಸ್.ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಯಾಗಿದ್ದು ಪೆಲತ್ತಿಮಾರ್ ಪುರುಷೋತ್ತಮ ಮತ್ತು ಜಯಶ್ರೀ ಯವರ ಪುತ್ರ. ಗಾಣದಪಡ್ಪು ಬ್ರಹ್ಮಶ್ರೀ ನಾರಾಯಣ ಗುರು ಮಂದಿರದ ಯಮಟೋ ಶೋಟೋಕನ್ ಕರಾಟೆ ಗುರುಗಳಾದ ಸೆನ್ಸಾಯಿ ಪ್ರಕಾಶ್ ಪೂಜಾರಿ ಪೂಂಜರಕೋಡಿ ರವರ ಶಿಷ್ಯ .
www.bantwalnews.com ಸಂಪಾದಕ: ಹರೀಶ ಮಾಂಬಾಡಿ. ದೂರವಾಣಿ 9448548127