ವಿಶೇಷ

ಸೌಗಂಧಿಕಾದಲ್ಲಿ ಬಣ್ಣಗಳ ’ಪಯಣ’

ಡಿ.25ರಿಂದ 31, ಸ್ಥಳ: ಸೌಗಂಧಿಕಾ, ಪರ್ಪುಂಜ, ಆರ್ಯಾಪು ಪುತ್ತೂರು

ಜಾಹೀರಾತು

ಪುತ್ತೂರು ತಾಲೂಕಿನ ಆರ್ಯಾಪು ಸಮೀಪದ ಪರ್ಪುಂಜದಲ್ಲಿ ಕಳೆದ ವರ್ಷದಂತೆ ವರ್ಷವೂಕೂಡಾರಾಷ್ಟ್ರಮಟ್ಟದಚಿತ್ರಕಲಾ ಪ್ರದರ್ಶನಪಯಣಡಿಸೆಂಬರ್ 25ರಿಂದ 31 ರವರೆಗೆ ನಡೆಯಲಿದೆ. ಪರ್ಪುಂಜದಸೌಗಂಧಿಕಾದಲ್ಲಿ ಪ್ರದರ್ಶನವನ್ನು ಪ್ರತಿದಿನ ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ಹಮ್ಮಿಕೊಳ್ಳಲಾಗಿದೆ.

ದೇಶದಖ್ಯಾತಕಲಾವಿದರಚಿತ್ರಕಲೆ ಹಾಗೂ ಕೊಲಾಜ್ಗಳ ಸಮೂಹ ಪ್ರದರ್ಶನ ವೀಕ್ಷಣೆಗೆಕಲಾಸಕ್ತರಿಗೆ ಮುಕ್ತ ಅವಕಾಶವಿದೆ. ಕಾರ್ಯಕ್ರಮಕ್ಕೆತಾವು ಆಗಮಿಸಬೇಕಾಗಿ ಆತ್ಮೀಯವಾಗಿಕೋರುತ್ತೇವೆ.

ಕೃತಿ ಪ್ರದರ್ಶಿಸಲಿರುವ ಪ್ರಮುಖಕಲಾವಿದರು:ಅದಿತಿರಾಮನ್, ಭುವನೇಶ್ಗೌಡ, ದೇವಿದಾಸ್ಎಚ್. ಅಗಸೆ, ಗಿರಿಧರಖಾಸನೀಸ್, ಮಹೇಶ್ ಬಾಳಿಗ, ಮೋಹನ ಸೋನ, ಓಬಯ್ಯ, ಪ್ರದೀಪ್ಕುಮಾರ್ಡಿ.ಎಂ, ರಿಯಾಸ್ ಸಮಾಧsನ್, ರೂಮಿ ಸಮಾಧನ್, ಸಬಿನ್ ದಾಸ್, ಸುಜಿತ್ಎಸ್.ಎನ್. ಸುಜೀಶ್ಓಂಚೆರ್ರಿ, ಸುಸ್ಮಿತಾ ಚೌಧರಿ, ವಾಮನ ಪೈ.

ಜಾಹೀರಾತು

ಹೆಚ್ಚಿನ ಮಾಹಿತಿಗೆ ಸಂಘಟಕರಾದ ಓಬಯ್ಯ ಮೊ. 9980882673, ಚಂದ್ರಸೌಗಂಧಿಕಾಮೊ. 9448012066 ಅವರನ್ನು ಸಂಪರ್ಕಿಸಬಹುದು.

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ