ಸಿದ್ದಕಟ್ಟೆ ಸರಕಾರಿ ಫ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತವಾಗಿ ಆಟೊಟ ಸ್ಪರ್ದೆಗಳಿಗೆ ತರಬೇತಿ ನೀಡುವ ಸ್ಥಳೀಯ ಯುವ ಕ್ರೀಡಾಪಟು ರಮೆಶ್ ಪೂಜಾರಿ ಹಲಕ್ಕೆ ಎಂಬವರನ್ನು ಶಾಲಾ ಪ್ರತಿಭ ಪುರಸ್ಕಾರ ಸಂದರ್ಭದಲ್ಲಿ ಅಭಿನಂದಿಸಿಲಾಯಿತು.
ಜಿಲ್ಲಾ ಪಂಚಾಯತ ಸದಸ್ಯ ತುಂಗಪ್ಪ ಬಂಗೆರ, ತಾಲೂಕುಪಂಚಾಯತ್ ಸದಸ್ಯ ಪ್ರಭಾಕರ ಪ್ರಭು. ಶಾಲಾಭಿವೃದ್ದಿ ಸಮಿತಿ ಉಪಾಧ್ಯಕ್ಷ ಉಮೆಶ್ ಗೌಡ ಮಂಚಕಲ್ಲು ಕೊಳ್ನಾಡು-ಸಾಲೆತ್ತೂರು ಲಯನ್ಸ್ ಕ್ಲಬ್ ಅದ್ಯಕ್ಷ ಮನೊರಂಜನ್ ಕರಾಯ, ಗ್ರಾಮ ಪಂಚಾಯತ ಸದಸ್ಯ ರಾದ ಎಸ್.ಪಿ.ಶ್ರೀದರ್, ಮಾದವ ಶೆಟ್ಟಿಗಾರ್, ಸುರೆಶ್ ಕುಲಾಲ್, ಉದ್ಯಮಿ ನಿತ್ಯಾನಂದ ಪೂಜಾರಿ ಕೆಂತಲೆ, ಹಳೆ ವಿದ್ಯಾರ್ಥಿ ಸಂಘ ಅದ್ಯಕ್ಷ ನೊಣಯ ಶೆಟ್ಟಿಗಾರ್, ಸಂಸ್ಥೆಯ ವೈಸ್ ಪ್ರಿನ್ಸಿಪಾಲ್ ರಮಾನಂದ.ಎನ್. ಎಪಿಎಂಸಿ ಮಾಜಿ ಸದಸ್ಯ ರತ್ನಕುಮಾರ್ ಚೌಟ ಉಪಸ್ಥಿತರಿದ್ದರು.