ಗ್ರಾಮದಕಡೆಶಾಸಕರನಡೆಎಂಬ ಘೋಷವಾಕ್ಯದೊಂದಿಗೆಬಂಟ್ವಾಳಕ್ಷೇತ್ರಶಾಸಕರಾದರಾಜೇಶ್ನಾಯ್ಕ್ಉಳಿಪ್ಪಾಡಿಗ್ರಾಮಸ್ಪಂದನಕಾರ್ಯಕ್ರಮವನ್ನು ಜೂನ್ 28ರಂದು ನಡೆಸಲಿದ್ದಾರೆ.
ಜಾಹೀರಾತು
ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ಮಂಚಿ ಮತ್ತು ಮಧ್ಯಾಹ್ನದ ಬಳಿಕ ಅಮ್ಟಾಡಿ ಗ್ರಾಮ ಪಂಚಾಯತ್ ನಲ್ಲಿ ವಿವಿಧಕಾಮಗಾರಿಗಳವೀಕ್ಷಣೆಮತ್ತುಪಂಚಾಯತ್ಸಭಾಂಗಣದಲ್ಲಿಸಾರ್ವಜನಿಕಭೇಟಿಕಾರ್ಯಕ್ರಮವನ್ನುಏರ್ಪಡಿಸಲಾಗಿದೆ. ಈಸಂದರ್ಭಗ್ರಾಮಪಂಚಾಯತ್ಸದಸ್ಯರುಮತ್ತುವಿವಿಧಸ್ತರದಅಧಿಕಾರಿಗಳುಭಾಗವಹಿಸಲಿದ್ದಾರೆಎಂದು ಶಾಸಕರ ಕಚೇರಿ ಪ್ರಕಟಣೆ ತಿಳಿಸಿದೆ.
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. --- ಹರೀಶ ಮಾಂಬಾಡಿ, ಸಂಪಾದಕ
NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.
Be the first to comment on "28ರಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಗ್ರಾಮ ಸ್ಪಂದನ"