ಬಂಟ್ವಾಳತಿರುಮಲವೆಂಕಟರಮಣಸ್ವಾಮೀದೇವಸ್ಥಾನಬ್ರಹ್ಮರಥೋತ್ಸವಪ್ರಯುಕ್ತಬುಧವಾರ ಸಂಜೆಸೇರಿದ್ದಸಹಸ್ರಾರುಭಕ್ತರುರಥಾರೋಹಣದದೃಶ್ಯವನ್ನುಕಣ್ತುಂಬಿಕೊಂಡರು. ಈಸಂದರ್ಭಮಲ್ಲಿಗೆಪ್ರಿಯವೆಂಕಟರಮಣದೇವರಿಗೆಮಲ್ಲಿಗೆಸೇವೆಸಮರ್ಪಣೆನಡೆಯಿತು. ಬುಧವಾರ ಮಹಾಪ್ರಾರ್ಥನೆ, ಯಜ್ಞಾರಂಭ, ರಥಾರೋಹಣ, ಸಮಾರಾಧನೆ, ರಥೋತ್ಸವ, ದೀಪ ನಮಸ್ಕಾರ, ಬೆಳ್ಳಿ ಪಲ್ಲಕಿ ಉತ್ಸವ, ವಸಂತ ಪೂಜೆ ನಡೆದವು. ಮಾ.14ರಂದು ಅವಭೃತ ಉತ್ಸವ ನಡೆಯಲಿದೆ.
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. --- ಹರೀಶ ಮಾಂಬಾಡಿ, ಸಂಪಾದಕ
NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.
Be the first to commenton "ಮಲ್ಲಿಗೆಪ್ರಿಯ ವೆಂಕಟರಮಣ ದೇವರಿಗೆ ಮಲ್ಲಿಗೆ ಸೇವೆ, ರಥೋತ್ಸವ"
Be the first to comment on "ಮಲ್ಲಿಗೆಪ್ರಿಯ ವೆಂಕಟರಮಣ ದೇವರಿಗೆ ಮಲ್ಲಿಗೆ ಸೇವೆ, ರಥೋತ್ಸವ"