ಬಂಟ್ವಾಳ

ದಿವ್ಯಾಸ್ ನಿಂದ ಪಲ್ಲಮಜಲು ಸರಕಾರಿ ಶಾಲೆಯಲ್ಲಿ ಕೈತೋಟ ನಿರ್ಮಾಣ

ಇಂಟಿಗ್ರೇಲ್ ಯೋಗ ಸಂತ್ಸoಗ (ರಿ)ಸಹಸಂಸ್ಥೆ ದಿವ್ಯಾಸ್ ನ ದಿವ್ಯಾಸ್ ವಿದ್ಯಾರ್ಥಿ ಪ್ರಶಸ್ತಿ 2018 5ನೇ ಹಂತವಾದ ಸೇವಾ ಪ್ರೊಜೆಕ್ಟ್ ನ ಅಂಗವಾಗಿ ಇದರ ಸ್ಪರ್ಧಿಯಾದ ಯಾಸರ್ ಅಪ್ರೀನ್ ರವರ ನೇತ್ರತ್ವದಲ್ಲಿ ದ‌.ಕ.ಜಿ.ಪಂ.ಹಿ.ಪ್ರಾ.ಶಾಲೆ ಪಲ್ಲಮಜಲಿನಲ್ಲಿ ಕೈತೋಟವನ್ನು ನಿರ್ಮಿಸಲಾಯಿತು.

ಜಾಹೀರಾತು

ಕೈತೋಟದ ಉಧ್ಘಾಟನೆಯನ್ನು ಕಾರ್ಮೆಲ್ ಕಾಲೇಜಿನ ಪ್ರಾಂಶುಪಾಲರಾದ ಭಗಿನಿ ಸುಪ್ರಿಯಾ ಎ.ಸಿ‌ ಇವರು ನೆರವೇರಿಸಿದರು ಮತ್ತು ಪರಿಸರ ಸಂರಕ್ಷಣೆಯ ಮಹತ್ವದ ಬಗ್ಗೆ ಮಾಹಿತಿ ನೀಡಿದರು.

ಜಾಹೀರಾತು

ಈ ಸಂದರ್ಭ ಉಪಸ್ತಿತರಿದ್ದ ಶಾಲಾ ಮುಖ್ಯೊಪಾಧ್ಯಾಯಿನರಾದ ಜುಲಿಯೆಟ್ ರವರು ಅಂಕದೊಂದಿಗೆ ಪರಿಸರ ಸಂರಕ್ಷಣೆಯನ್ನು ಮಾಡುತ್ತ ಇತರ ಜೀವನ ಕೌಶಲ್ಯವನ್ನು ಕಲಿಯಬೇಕು ಎಂಬ ಸಂದೇಶ ನೀಡಿದರು. ಈ ಸಂಧರ್ಭದಲ್ಲಿ ಸ್ಪರ್ಧಿ ಯಾಸರ್ ಅಫ್ರೀನ್, ಶಿಕ್ಷಕಾ ವರ್ಗದವರು, ವಿಧ್ಯಾರ್ಥಿಗಳಾದ ಪ್ರಶಾಂತ್, ತಾವೀಷ್, ಆದಿಲ್‌ ಮತ್ತಿತರು ಉಪಸ್ತಿತರಿದ್ದರು. ಯಾಸರ್ ಅಫ್ರೀನ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ