ಬಂಟ್ವಾಳ

ಅಲ್ಲಿಪಾದೆ ಚರ್ಚ್ ನಲ್ಲಿ ವಿಜೃಂಭಣೆಯ ತೆನೆ ಹಬ್ಬ ಆಚರಣೆ

ಅಲ್ಲಿಪಾದೆ ಸಂತ ಅಂತೇೂನಿ ಚರ್ಚ್ ನಲ್ಲಿ ತೆನೆ ಹಬ್ಬವನ್ನು ಅತ್ಯಂತ ವಿಜ್ರಭಣೆಯಿಂದ ಆಚರಿಸಲಾಯಿತು,ಅಲ್ಲಿಪಾದೆ ಚರ್ಚ್ ಧರ್ಮಗುರುಗಳದ ವಂದನಿಯ ಪೆಡ್ರಿಕ್ ಮೇೂಂತೆರೇೂ ಭಕ್ತರೊಂದಿಗೆ ಬಲಿ ಪೂಜೆ ಅರ್ಪಿಸಿದರು. ಆಗಸ್ಟ್ 30 ರಿಂದ ಸೆಪ್ಟೆಂಬರ್ 7 ರ ತನಕ 9 ದಿನಗಳ ನೊವೆಣಾ ಪ್ರಾರ್ಥನೆ ಯಲ್ಲಿ ನೂರಾರು ಮಕ್ಕಳು ಹೂ ಗಳನ್ನು ತಂದು ಮರಿಯಮ್ಮನಿಗೆ ಅರ್ಪಿಸಿದರು.

ಜಾಹೀರಾತು

 

ಜಾಹೀರಾತು

ಜಾಹೀರಾತು

ಈ ಸಂದರ್ಭದಲ್ಲಿ ವಿವಿಧ ಸ್ಪರ್ಧೆ ಗಳನ್ನು ಹಮ್ಮಿಕೊಂಡಿದ್ದು ಎಲ್ಲಾ ಕಾರ್ಯಕ್ರಮಗಳನ್ನು ಭಕ್ತಿಪೂರ್ವಕವಾಗಿ ನಡೆಸಲು ಚರ್ಚ್ ಪಾಲನ ಮಂಡಳಿ ಸಮಿತಿ ವೈ.ಸಿ.ಎಸ್,ಐ.ಸಿ.ವೈ.ಯಂ.ನ ಎಲ್ಲಾ ಸದಸ್ಯರು ಸಹಕಾರ ನೀಡಿದರು,

ಚರ್ಚ್ ನಿಂದ ಅಲ್ಲಿಪಾದೆಯ ಪೇಟೆಯಲ್ಲಿ ಮರಿಯಮ್ಮನವರ ಮೂರ್ತಿಯನ್ನು ಮೆರವಣಿಗೆ ಯ ಮೂಲಕ ಹೂ ಗಳನ್ನು ಅರ್ಪಿಸಿ ತರಲಾಯಿತು.

ಜಾಹೀರಾತು

ಬಲಿಪೂಜೆಯ ಬಲಿಕ ಎಲ್ಲಾ ಭಕ್ತರಿಗೆ ತೆನೆಯನ್ನು ವಿತರಿಸಲಾಯಿತು.ಈ ಸಂದರ್ಭದಲ್ಲಿ ಚರ್ಚ್ ಪಾಲನ‌ ಮಂಡಳಿಯ ಉಪಾದ್ಯಕ್ಷರದ ಲಿಯೇೂ ಪೆರ್ನಾಡಿಸ್,ಕಾರ್ಯದರ್ಶಿ ಮಡ್ತಿನಿ ಸಿಕ್ವೇರ ಕ್ಲೂನಿ ಕಾನ್ವೆಂಟ್ ನ ದರ್ಮ ಭಗಿನಿಯರು ಸಹಿತ ಸಾವಿರಾರು ಭಕ್ತರು ಉಪಸ್ಥರಿದ್ದರು.

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ