ನರಿಕೊಂಬು ಗ್ರಾಮದ ಮರ್ದೊಳಿ ಪದ್ಮಾಲಯ ರಸ್ತೆಗೆ ರೂ.10ಲಕ್ಷ ವೆಚ್ಚದ ಕಾಂಕ್ರಿಟೀಕರಣದ ಕಾಮಗಾರಿಯ ಶಿಲಾನ್ಯಾಸವನ್ನು ಅರಣ್ಯ ಪರಿಸರ ಜೀವಿಶಾಸ್ತ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ನೆರವೇರಿಸಿದರು.
ಈ ಸಂದರ್ಭದಲ್ಲಿ ಕೆಡಿಪಿ ಸದಸ್ಯ ಉಮೇಶ್ ಬೋಳಂತೂರು , ಸಾಮಾಜಿಕ ಕಾರ್ಯಕರ್ತ ಪ್ರಕಾಶ್ ಕಾರಂತ್, ತಾ.ಪಂ.ಸದಸ್ಯೆ ಗಾಯತ್ರಿ ರವೀಂದ್ರ, ಪಾಣೆಮಂಗಳೂರು ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಅಲ್ಬರ್ಟ್ ಮೆನೆಜಸ್ ಪ್ರಮುಖರಾದ ಲಿಂಗಪ್ಪ ಕೊಟ್ಟಾರಿ, ಉಮೇಶ್ ನೆಲ್ಲಿಗುಡ್ಡೆ , ಮಹಾಬಲ ನಾಯಿಲ, ದಿವಾಕರ್ , ಭರತ್ ರಾಜ್, ನಿತ್ಯಾನಂದ , ವಿಶ್ವನಾಥ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
(more…)