ಶ್ರೀ ಗುಡ್ಡಚಾಮುಂಡೇಶ್ವರೀ ದೈವಸ್ಥಾನ ಪೆರಾಜೆ ಇದರ ನೂತನ ಜೀರ್ಣೋದ್ದಾರದ ಅಂಗವಾಗಿ ಪೆರಾಜೆ ಗ್ರಾಮಸ್ಥರಿಂದ ಕರಸೇವೆ ನಡೆಯಿತು.
ಜಾಹೀರಾತು
ಪೆರಾಜೆ ಗ್ರಾಮ ದೈವದ ಜೀರ್ಣೋದ್ದಾರದ ಬಗ್ಗೆ ಇತ್ತೀಚೆಗೆ ನಡೆದ ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡು ಬಂದಂತೆ ಧಾರ್ಮಿಕ ವಿಧಿವಿದಾನಗಳು ನಡೆದು ಸೆ.೪ರಂದು ಗರ್ಭಗುಡಿಯ ಶಿಲನ್ಯಾಸ ಕಾರ್ಯ ನಡೆದು ಅ ಬಳಿಕ ಊರಿನ ಗ್ರಾಮದ ಯುವಕರಿಂದ ಶ್ರಮದಾನದ ಮೂಲಕ ಕೆಲಸ ಕಾರ್ಯಗಳು ನಡೆಯುತ್ತಿದೆ. ಈ ಸಂದರ್ಭಅನುವಂಶಿಕ ಆಡಳಿತ ಮೋಕ್ತೇಶರ ಪೆರಾಜೆ ಗುತ್ತು ಶ್ರಿಕಾಂತ ಆಳ್ವ, ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಜಯರಾಮ ರೈ, ಮಾಜಿ ತಾ.ಪಂ.ಸದಸ್ಯ ಕುಶಾಲ ಎಂ ಮಂಜೋಟ್ಟಿ, ಗ್ರಾ.ಪಂ.ಸದಸ್ಯ ನೀಲಯ್ಯ ಪೂಜಾರಿ ಮತ್ತಿತರರು ಹಾಜರಿದ್ದರು.
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. --- ಹರೀಶ ಮಾಂಬಾಡಿ, ಸಂಪಾದಕ
NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.
Be the first to commenton "ಪೆರಾಜೆ ಗ್ರಾಮಸ್ಥರಿಂದ ಕರಸೇವೆ"
Be the first to comment on "ಪೆರಾಜೆ ಗ್ರಾಮಸ್ಥರಿಂದ ಕರಸೇವೆ"