ಮೇ.1ರಂದು ಇಲ್ಲಿನ ಫಾ. ಜೆರಾಲ್ಡ್ ಪಿಂಟೋ ಬಾಗಿಲಿಗೆ ಬೀಗ ಹಾಕಿ ಮಂಗಳೂರಿಗೆ ತೆರಳಿದ್ದು, ಮೇ.2ರಂದು ಬೆಳಗ್ಗೆ ಚರ್ಚ್ ಉಪಾಧ್ಯಕ್ಷರು ಅಲ್ಲಿಗೆ ಬಂದಾಗ ಗೇಟ್ ತೆರೆದಿದ್ದುದು ಕಂಡುಬಂತು.
ಜಾಹೀರಾತು
ಬಂಟ್ವಾಳ ಗ್ರಾಮಾಂತರ ಪೊಲೀಸರು ತನಿಖೆ ನಡೆಸಿದಾಗ 1.5 ಲಕ್ಷ ರೂ ನಗದು, 16 ಗ್ರಾಂ ಚಿನ್ನದ ಸರ, 1 ಲ್ಯಾಪ್ ಟಾಪ್, 1 ಟ್ಯಾಬ್ ಕಳವಾಗಿದ್ದು ಕಂಡುಬಂತು. ಈ ಕುರಿತು ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಶಂಭೂರು ಚರ್ಚ್ನಲ್ಲಿ ಕಳವು"