ಪಂಜಿಕಲ್ಲು ಗ್ರಾಮದ ಪುಂಚೋಡಿ ನಾಗಬನದಲ್ಲಿ ಸ್ಥಳೀಯ ಬುಡೋಳಿ ಮತ್ತು ಪಿಲಿಮೊಗರು ಗ್ರಾಮ ಒಳಗೊಂಡಂತೆ ಇದೇ ೧೦ ರಂದು ಬೆಳಿಗ್ಗೆ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ನಾಗಶಿಲಾ ಪ್ರತಿಷ್ಠೆ ಸಹಿತ ಆಶ್ಲೇಷ ಬಲಿ ಹಾಗೂ ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.
ಅಂದು ರಾತ್ರಿ ಇಲ್ಲಿನ ಶಾಲಾ ಪ್ರಾಥಮಿಕ ಮೈದಾನದಲ್ಲಿ ಕಟೀಲು ಮೇಳದವರಿಂದ ೪೦ನೇ ವರ್ಷದ ’ಶ್ರೀದೇವಿ ಲಲಿತೋಪಖ್ಯಾನ’ ಎಂಬ ಯಕ್ಷಗಾನ ಬಯಲಾಟ ನಡೆಯಲಿದೆ ಎಂದು ಸಮಿತಿ ಗೌರವಾಧ್ಯಕ್ಷ ಸುದರ್ಶನ್ ಜೈನ್ ತಿಳಿಸಿದ್ದಾರೆ.
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಪುಂಚೋಡಿ: 40 ನೇ ವರ್ಷದ ಯಕ್ಷಗಾನ ಬಯಲಾಟ"