ಕಲ್ಲಡ್ಕ

ಅ. 22: ಶಂಭುಗ ದೈವಸ್ಥಾನದಲ್ಲಿ ನವರಾತ್ರಿ ನೇಮ

ಜಾಹೀರಾತು

ಶಂಭುಗ ಬಾಲಮಂಟಮೆಯಲ್ಲಿ ಅರಸು ಶ್ರೀ ಗುಡ್ಡೆಚಾಮುಂಡಿ, ಪ್ರಧಾನಿ ಶ್ರೀಪಂಜುರ್ಲಿ, ಬಂಟೆದಿ ಶ್ರೀ ಮಲೆಕೊರತಿ ದೈವಗಳ ಕಾಲಾವಧಿ ನವರಾತ್ರಿ ನೇಮ ಅ. 22 ರಂದು ನಡೆಯಲಿದೆ.

ನವರಾತ್ರಿ ನೇಮದ ಭರದ ಸಿದ್ಧತೆ ನಡೆಯುತ್ತಿದೆ. ಅ.15  ರಂದು ಬೆಳಗ್ಗೆ 11 ಗಂಟೆಗೆ ಕಲಶ, ಗಣಹೋಮ ಹಾಗೂ ಗೊನೆ ಕಡಿಯುವುದು‌. ಸಂಜೆ ಆರು ಗಂಟೆಗೆ ನವರಾತ್ರಿ ಪೂಜೆ  ಆರಂಭ ಅಗಲಿದೆ  ಅ. 22ರಂದು  ಸಂಜೆ ನಾಲ್ಕು ಗಂಟೆಗೆ ಮಾಣಿ ಗುತ್ತಿನಿಂದ ಭಂಢಾರ ಹೊರಟು ಐದು ಗಂಟೆಗೆ ಶಂಭುಗ ಬಾಲಮಂಟಮೆಗೆ ಆಗಮಿಸಲಿದೆ.ಭಂಡಾರಯೇರಿ ನವರಾತ್ರಿ ಪೂಜೆಯ ಬಳಿಕ ಅನ್ನಸಂತಪರ್ಣೆ ಬಳಿಕ ಹತ್ತು ಗಂಟೆಗೆ ದೈವಗಳ ನೇಮ ಜರಗಲಿದೆ. ಮರುದಿನ ಬೆಳಿಗ್ಗೆ ಆರು ಗಂಟೆಗೆ ನವರಾತ್ರಿ ಪೂಜೆ ಜರಗಲಿದೆ. ಎಂಟು ಗಂಟೆಗೆ ಭಂಡಾರ ನಿರ್ಗಮಿಸಲಿದೆ ಎಂದು  ಶ್ರೀ ಗುಡ್ಡೆಚಾಮುಂಡಿ ಸೇವಾ ಸಮಿತಿಯ ಪ್ರಕಟಣೆ ತಿಳಿಸಿದೆ.

ಜಾಹೀರಾತು

 

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ