ಬಂಟ್ವಾಳ:ತುರ್ತು ಕಾಮಗಾರಿಯ ಹಿನ್ನಲೆಯಲ್ಲಿ ಸೆ.25 ಸೋಮವಾರ ಬೆಳಿಗ್ಗೆ 10 ರಿಂದ 1 ಗಂಟೆಯವರೆಗೆ ಕೋಣಾಜೆ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಪಜೀರು,ಯುನಿವರ್ಸಿಟಿ,ಮುಡುಪು,ಬೋಳಿಯಾರ್ ,ಕೀನ್ಯಾ ,ಮಂಜನಾಡಿ,ಕಂಬಳಪದವು,ಬೆಳ್ಮಾ ಮತ್ರು ಕಾಯರ್ ಗೋಳಿ ಪೀಡರ್ ಗಳಿಂದ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬಂಟ್ವಾಳ ಮೆಸ್ಕಾಂನ ಕಾರ್ಯನಿರ್ವಹಕ ಇಂಜಿನಿಯರ್ ಅವರ ಪ್ರಕಟಣೆ ತಿಳಿಸಿದೆ.