Categories: Uncategorized

ರಾಜೇಶ್ ನಾಯ್ಕ್ ಅವರಿಂದ ಕ್ಷೇತ್ರದಾದ್ಯಂತ ಬಿಜೆಪಿ ಕಾರ್ಯಕರ್ತರ ಭೇಟಿ, ಶಾಂತಿಯುತ ಬಂಟ್ವಾಳದೊಂದಿಗೆ ಪ್ರಗತಿಗಾಗಿ ಮತಯಾಚನೆ

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಪೆರಾಜೆ ಗ್ರಾಮದ ಪ್ರಮುಖರ ಮನೆಗಳಿಗೆ ಬೇಟಿ ನೀಡಿ ಮತಯಾಚನೆ ನಡೆಸಿದರು. ಬಳಿಕ ಕಾರ್ಯಕರ್ತರ ಜೊತೆಯಲ್ಲಿ ಸಭೆ ನಡೆಸಿದರು.

ಜಾಹೀರಾತು

ಕಳೆದ ಐದು ವರ್ಷಗಳಲ್ಲಿ ಕ್ಷೇತ್ರದಲ್ಲಿ ನಡೆಸಲಾದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಪ್ರತಿ ಮನೆಗೂ ತಿಳಿಸುವ ಕೆಲಸ ಮಾಡಿ, ಶಾಂತಿಯ ಬಂಟ್ವಾಳವಾಗಿ ಮುಂದುವರಿಯಬೇಕು ಎಂಬ ನಿಟ್ಟಿನಲ್ಲಿ ಒಂದಾಗಿ ಬಿಜೆಪಿ ಗೆ ಮತ ನೀಡಿ ಎಂದು ಮನವಿ ಮಾಡಿ ಎಂದು ಅವರು ತಿಳಿಸಿದರು.

ಜಾಹೀರಾತು

ಗ್ರಾಂ.ಪಂ. ಸದಸ್ಯರುಗಳಾದ ಹರಿಶ್ ರೈ ಪಾಣುರು ರಾಜರಾಮ್ ಕಡೂರು ಮಮತತಿಲಕ್ ಗೌಡ ಶಶಿಕುಮಾರಿ ಬುತ್ ಅಧ್ಯಕ್ಷರುಗಳಾದ ಪುರುಶೋತ್ತಮ ಸಾದಿಕುಕ್ಕು ರಾಘವ ಗೌಡ, ಏನಾಜೆ ಪ್ರಮುಖರಾದ ಶರತ್ ಕಡೆಶ್ವಲ್ಯ ಚಿದನಂದ ಉಮೇಶ್ ಎಸ್.ಪಿ. ಪ್ರಶಂತ್ ನಡುಗುಡ್ದೆ ಯತಿರಾಜ್ ಪೆರಾಜೆ ಗಣೇಶ್ ಕೋಂಕಣ ಪದವು ನಾಗೇಶ್ ಕೋಂಕಣಪದವು ಕ್ರಿಷ್ಣಪ್ಪ ನಾಯ್ಕ ಹಿರಿಯರಾದ ಬೊಮ್ಮನ್ನ ಗೌಡ,ದೆವದಾಶ್. ದಿವಕರ್.ಶಾಂತಿಲ ವಿನಿತ್ ಶೆಟ್ಟಿ ಪಣೂರು ಮತ್ತಿತರರು ಉಪಸ್ಥಿತರಿದ್ದರು

ADVERTISMENT

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ