ಬಂಟ್ವಾಳ: ಮಂಗಳೂರು ಪ್ರಧಾನ ಅಂಚೆ ಕಚೇರಿಯು ಮಕ್ಕಳ ದಿನಾಚರಣೆಯ ಸಂದರ್ಭ ‘ನನ್ನ ಅಂಚೆ ಕಚೇರಿ’ ಎಂಬ ವಿಷಯದಲ್ಲಿ ಕ್ರೇಯಾನ್ ಮೂಲಕ ಚಿತ್ರಬಿಡಿಸಲು ಏರ್ಪಡಿಸಿದ್ದ ಸ್ಪರ್ಧೆಯಲ್ಲಿ ಮುಡಿಪು ಶ್ರೀ ಭಾರತಿ ಶಾಲೆಯ ಒಂದನೆಯ ತರಗತಿ ವಿದ್ಯಾರ್ಥಿ ಹಾರ್ದಿಕ್ ಗೆ ಪ್ರಥಮ ಸ್ಥಾನ ಲಭಿಸಿದೆ. ಈತ ಮುಡಿಪು ಸ್ವಾತಿ ಆರ್ಟ್ಸ್ ನ ಸತೀಶ್ ಮತ್ತು ಶ್ಯಾಮಲಾ ದಂಪತಿಯ ಪುತ್ರ