ಬಂಟ್ವಾಳ

ಬಡ ಕುಲಾಲ ಕುಟುಂಬದ ಸದಸ್ಯರಿಗೆ ನೆರವು

ಜಾಹೀರಾತು

ಸಜಿಪಮೂಡ ಗ್ರಾಮದ ಮಿತ್ತಮಜಲು ಮಾಡದ ದ್ವಾರದ ಬಳಿಯಿರುವ ಬಡ ಕುಲಾಲ ಕುಟುಂಬದ ಲಕ್ಷ್ಮಣ್ ಕುಲಾಲ್ ಪತ್ನಿ ಲಲಿತಾ ರವರ ಕಿಡ್ನಿ ಚಿಕಿತ್ಸೆಯ ಕಷ್ಟದ ಪರಿಸ್ಥಿತಿಯನ್ನು ಕಾಂತಾಡಿಗುತ್ತು ಸೀತಾರಾಮ ಶೆಟ್ಟಿಯವರು ಬಂಟ್ವಾಳ ತಾಲೂಕು ಕುಲಾಲ ಯುವವೇದಿಕೆಯವರ ಗಮನಕ್ಕೆ ತಂದಿದ್ದು, ತಕ್ಷಣ ಸ್ಪಂದಿಸಿದ ವೇದಿಕೆ ಯುವಕರು ಸಂಗ್ರಹಿಸಿದ ಮೊತ್ತವನ್ನು ಕುಲಾಲ ಯುವವೇದಿಕೆ ಅಧ್ಯಕ್ಷರಾದ ಸತೀಶ್ ಜಕ್ರಿಬೆಟ್ಟು ನೇತೃತ್ವದಲ್ಲಿ ಮನೆಗೆ ತೆರಳಿ ಹಸ್ತಾಂತರಿಸಲಾಯಿತು. ಈ ಸಂದರ್ಭ ಗೌರವಾಧ್ಯಕ್ಷರಾದ ಸುಕುಮಾರ್ ಬಂಟ್ವಾಳ್, ಉಪಾಧ್ಯಕ್ಷ ರಾದ ಸಂತೋಷ್ ಮರ್ತಾಜೆ, ಕಾರ್ಯದರ್ಶಿಯಾದ ಪುನೀತ್ ಕುಮಾರ್ ಎಸ್. , ಸೀತಾರಾಮ್ ಶೆಟ್ಟಿ ಕಾಂತಾಡಿಗುತ್ತು, ಗೌರವ ಸಲಹೆಗಾರರಾದ ನಾರಯಣ. ಸಿ. ಪೆರ್ನೆ, ಎನ್ನಾರ್ .ಕೆ.ವಿಶ್ವನಾಥ್ ಹಾಗೂ ಹರೀಶ್ ಮಿತ್ತಕಟ್ಟ ಜೊತೆಗಿದ್ದರು.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ