ಬಂಟ್ವಾಳ

ಯುವಕೇಸರಿ ಗಡಿಯಾರ ಸಂಘಟನೆಯಿಂದ ಸ್ವದೇಶಿ ಉತ್ಪನ್ನ ಬಳಸಿ, ದೇಶ ಉಳಿಸಿ ಆಂದೋಲನ

ಜಾಹೀರಾತು

ಬಂಟ್ವಾಳ ತಾಲೂಕಿನ ಕೆದಿಲ ಗ್ರಾಮದ ಯುವಕೇಸರಿ ಗಡಿಯಾರ ಸಂಘಟನೆಯ ಯುವಕರು ಬನ್ನಿ ವಿಕೃತಿಯಿಂದ ಸಂಸ್ಕೃತಿಯ ಕಡೆಗೆ ಎನ್ನುವ ಘೋಷವಾಕ್ಯ ದೊಂದಿಗೆ ಮುನ್ನಡೆಯುತ್ತಿದ್ದು, ಇದೀಗ ಸ್ವದೇಶಿ ವಸ್ತುಗಳ ಪಟ್ಟಿಯನ್ನು ಹೊರಡಿಸಿದೆ. ಇತ್ತೀಚೆಗಷ್ಟೆ ಚೀನಾ ದೇಶವು ನಮ್ಮ 21 ಸೈನಿಕರನ್ನು ಬಲಿ ತೆಗೆದುಕೊಂಡಿತು. ಅದರ ವಿರುದ್ದವಾಗಿ ಇಡೀ ಭಾರತವೇ ಚೀನಿ ವಸ್ತುಗಳನ್ನು ಬಹಿಷ್ಕರಿಸುವುದರ ಮೂಲಕ ದುಷ್ಟ ಚೀನಾಕ್ಕೆ ಪಾಟ ಕಲಿಸುತ್ತಿದೆ. ಹಲ್ಲುಜ್ಜುವ ಬ್ರೆಶ್, ಪೇಸ್ಟ್, ಸೋಪು,ಸೋಪು ಹುಡಿ,ಶಾಂಪು,ರೇಸರ್,ಹೀಗೆ ವಿದೇಶಿ ವಸ್ತುಗಳು ನಮ್ಮ ಮನೆ ಸೇರದಂತೆ ಜಾಗೃತಿಗೊಳಿಸುವ ಪ್ರಯತ್ನವಾಗಿದಿನೋಪಯೋಗಿ ಸ್ವದೇಶಿ ವಸ್ತುಗಳ ಪಟ್ಟಿಯನ್ನು ಯುವಕೇಸರಿ ಗಡಿಯಾರ ಸಂಘಟನೆಯು ಹೊರಡಿಸಿದೆ. ಈ ಸ್ವದೇಶಿ ವಸ್ತುಗಳ ಪಟ್ಟಿಯನ್ನು ಶನಿವಾರ ದೇಂತಡ್ಕ ವನದುರ್ಗಾದೇವಿಯ ಸನ್ನಿಧಿಯಲ್ಲಿ ಗಣ್ಯರ ಸಮಕ್ಷಮ ಸಾಂಕೇತಿಕವಾಗಿ ಬಿಡುಗಡೆಗೊಳಿಸಲಾಯಿತು ಎಂದು ಕೆದಿಲ ಗಣರಾಜ ಭಟ್ ತಿಳಿಸಿದ್ದಾರೆ.

ಜಾಹೀರಾತು

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ